ಪಿ.ಎನ್.ಕೆ ಕ್ರಿಕೆಟರ್ಸ್ ಮಡಿಲಿಗೆ ಕ್ರಿಕೆಟ್ ಕಮ್ಯೂನಿಟಿ ಲೀಗ್ ಪ್ರಶಸ್ತಿ
ಪಿ.ಎನ್.ಕೆ ಕ್ರಿಕೆಟರ್ಸ್ ಮಡಿಲಿಗೆ ಕ್ರಿಕೆಟ್ ಕಮ್ಯೂನಿಟಿ ಲೀಗ್ ಪ್ರಶಸ್ತಿ ಬೆಂಗಳೂರು-ಇಲ್ಲಿನ ಮತ್ತಿಕೆರೆ ಜೆ.ಪಿ ಪಾರ್ಕ್ ಮೈದಾನದಲ್ಲಿ ಜರುಗಿದ 42+ ವಯೋಮಿತಿಯ ಕ್ರಿಕೆಟ್ ಕಮ್ಯೂನಿಟಿ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ದಾಸರಹಳ್ಳಿಯ ಕಾಂಗ್ರೆಸ್ ಮುಖಂಡ,ಹಿರಿಯ ಕ್ರೀಡಾಪಟು ಹಾಗೂ ಕ್ರೀಡಾಪ್ರೋತ್ಸಾಹಕರಾದ ಪಿ.ಎನ್.ಕೃಷ್ಣಮೂರ್ತಿಯವರ ಸಾರಥ್ಯದ ಪಿ.ಎನ್.ಕೆ ಕ್ರಿಕೆಟರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲೀಗ್ ಹಂತದಲ್ಲಿ...
Read More
