ಕ್ರಿಕೆಟ್ಕರ್ನಾಟಕ ರಣಜಿ ಸಂಭಾವ್ಯರ ತಂಡದಲ್ಲೂ ಇಲ್ಲ ಮನೋಜ್ ಭಾಂಡಗೆ..!

ಕರ್ನಾಟಕ ರಣಜಿ ಸಂಭಾವ್ಯರ ತಂಡದಲ್ಲೂ ಇಲ್ಲ ಮನೋಜ್ ಭಾಂಡಗೆ..!

-

- Advertisment -spot_img

2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ 36 ಮಂದಿ ಸದಸ್ಯರ ಕರ್ನಾಟಕದ ಸಂಭಾವ್ಯರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ ಭರವಸೆಯ ಆಲ್ರೌಂಡರ್ ಮನೋಜ್ ಭಾಂಡಗೆಗೆ ಈ 36 ಮಂದಿಯ ತಂಡದಲ್ಲೂ ಸ್ಥಾನ ನೀಡಲಾಗಿಲ್ಲ.

ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಎಡಗೈ ಸ್ಫೋಟಕ ದಾಂಡಿಗನಾಗಿರುವ ಮನೋಜ್ ಭಾಂಡಗೆಗೆ ರಣಜಿ ಸಂಭಾವ್ಯರ ತಂಡದಲ್ಲೂ ಸ್ಥಾನ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.

ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಇದೇ ಮೊದಲ ಬಾರಿ ರಣಜಿ ಸಂಭಾವ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ರಾಜ್ಯದ ಅನುಭವಿ ಆಫ್’ಸ್ಪಿನ್ನರ್ ಕೆ.ಗೌತಮ್ ಅವರನ್ನು ಸಂಭಾವ್ಯರ ತಂಡದಿಂದ ಹೊರಗಿಡಲಾಗಿದೆ. ಇದು ಕರ್ನಾಟಕ ತಂಡದೊಂದಿಗೆ ಗೌತಮ್ ಅವರ ಪ್ರಯಾಣದ ಅಂತ್ಯವೆಂದೇ ಹೇಳಲಾಗುತ್ತಿದೆ.

Karnataka probable’s for ರಣಜಿ ಟ್ರೋಫಿ 2024-25
1. ಮಯಾಂಕ್ ಅಗರ್ವಾಲ್
2. ಕೆ.ಎಲ್ ರಾಹುಲ್
3. ಮನೀಶ್ ಪಾಂಡೆ
4. ದೇವದತ್ತ್ ಪಡಿಕ್ಕಲ್
5. ಅನೀಶ್ ಕೆ.ವಿ
6. ಸ್ಮರಣ್ ಆರ್.
7. ಕಿಶನ್ ಬೆದರೆ
8. ನಿಕಿನ್ ಜೋಸ್
9. ಅಭಿನವ್ ಮನೋಹರ್
10. ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್)
11. ಸುಜಯ್ ಸತೇರಿ (ವಿಕೆಟ್ ಕೀಪರ್)
12. ಕೃತಿಕ್ ಕೃಷ್ಣ (ವಿಕೆಟ್ ಕೀಪರ್)
13. ಶ್ರೇಯಸ್ ಗೋಪಾಲ್
14. ರೋಹಿತ್ ಕುಮಾರ್ ಎ.ಸಿ.
15. ಶಶಿಕುಮಾರ್ ಕೆ.
16. ಮೊಹ್ಸಿನ್ ಖಾನ್
17. ವೈಶಾಖ್ ವಿಜಯ್ ಕುಮಾರ್
18. ವಿದ್ವತ್ ಕಾವೇರಪ್ಪ
19. ವಿ.ಕೌಶಿಕ್
20. ಪ್ರಸಿದ್ಧ್ ಕೃಷ್ಣ
21. ಅಭಿಲಾಷ್ ಶೆಟ್ಟಿ
22. ವಿದ್ಯಾಧರ್ ಪಾಟೀಲ್
23. ಎಂ.ವೆಂಕಟೇಶ್
24. ಸಮಿತ್ ದ್ರಾವಿಡ್
25. ಹಾರ್ದಿಕ್ ರಾಜ್

26. ಧೀರಜ್ ಜೆ.ಗೌಡ
27. ಕಾರ್ತಿಕೇಯ ಕೆ.ಪಿ.
28. ಶುಭಾಂಗ್ ಹೆಗ್ಡೆ
29. ಅಧೋಕ್ಷ್ ಹೆಗ್ಡೆ
30. ಶಿಖರ್ ಶೆಟ್ಟಿ
31. ಯಶೋವರ್ಧನ್ ಪರಂತಪ್
32. ವಿಶಾನ್ ಓನಟ್
33. ಜಸ್ಪೆರ್ ಇ.ಜೆ
34. ಸಮರ್ಥ್ ನಾಗರಾಜ್
35. ಲವನೀತ್ ಸಿಸೋಡಿಯಾ (ವಿಕೆಟ್ ಕೀಪರ್)
36. ಚೇತನ್ ಎಲ್.ಆರ್.

LEAVE A REPLY

Please enter your comment!
Please enter your name here

4 × 4 =

Latest news

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್ ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು...

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

  ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ...
- Advertisement -spot_imgspot_img

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

Must read

- Advertisement -spot_imgspot_img

You might also likeRELATED
Recommended to you