ಕ್ರಿಕೆಟ್ಕೆರಳಿದ ರಾಹುಲ್-ಬಳಲಿದ ರಾಯಲ್ ಹರ್ಪ್ರೀತ್ ಬ್ರಾರ್-ರಾತ್ರೋರಾತ್ರಿ ಸ್ಟಾರ್

ಕೆರಳಿದ ರಾಹುಲ್-ಬಳಲಿದ ರಾಯಲ್ ಹರ್ಪ್ರೀತ್ ಬ್ರಾರ್-ರಾತ್ರೋರಾತ್ರಿ ಸ್ಟಾರ್

-

- Advertisment -spot_img
ಟಾಸ್ ಗೆದ್ದ ವಿರಾಟ್ ಪಡೆ ಬಾ ಗುರು ಬೌಲಿಂಗ್ ಮಾಡೋಣ ಅಂದರು. ಚಾಲೆಂಜ್ ಸ್ವೀಕರಿಸಿದ ರಾಹುಲ್ ಪಡೆ ಪ್ರೀತಿಯಿಂದ ತಗೋ 179 ರನ್ನು ಎಂದರು.
ಆರಂಭದಲ್ಲಿ ಆನೆ ಹೆಜ್ಜೆ ಇಟ್ಟು ಕೊನೆಕೊನೆಗೆ ಹುಲಿಯಾದ ರಾಹುಲ್.  ಪಂಜಾಬಿಗೆ ಸೇಲಾದ ಕ್ರಿಸ್ ಗೇಲ್ ಚಚ್ಚಿದ್ದು  41 ರನ್ನುಗಳ ಹೋಲ್ ಸೇಲ್. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚಿದ ಯುವ ಹರಪ್ರೀತ್ ಬ್ರಾರ್. ಅರೇ ಯೆ ತೋ ಸೇಮ್ ಟು ಸೇಮ್ ಯುವರಾಜ್ ಸಿಂಗ್ ಹೈ ಯಾರ್. ಕೈ ಬಿಗಿ ಹಿಡಿದು ಬೌಲಿಂಗ್ ಮಾಡಿದ ಆರ್ಸಿಬಿ ಬೌಲರಗಳ ಶ್ರಮ ಆಯ್ತ ವ್ಯರ್ಥ, ಕೊನೆ ಓವರನ್ನ ಹರ್ಷಲ್ ಗೆ ಕೊಟ್ಟಿದ್ದರಲ್ಲಿ ಇರಲಿಲ್ಲ ಯಾವುದೇ ಅರ್ಥ.
180 ರ ಗುರಿ ದಾಟಲು ಅಂಗಳಕ್ಕಿಳಿದ ಕೊಹ್ಲಿ ಪಡೆ ಆದರೆ ಪಂದ್ಯ ಸಂಪೂರ್ಣವಾಗಿ ವಾಲಿದ್ದು ಪಂಜಾಬ್ ಕಡೆ. ಕ್ಲಾಸಿಕ್ ಕ್ರಿಕೆಟ್ ಶಾಟ್ಸ್ ಆಡಿದ ವಿರಾಟ ಆದರೆ ನಿಧಾನವಾಗಿ ಆಡಿದಕ್ಕೆ ಅಭಿಮಾನಿಗಳ ಚೀರಾಟ. ಏಳರ ನಂತರ ಏಳಲೇ ಇಲ್ಲ
ಪಡಿಕಲ್ಲು ಆರಂಭದ ಜೊತೆಯಾಟಕ್ಕೆ ಹಾಕಲೇ ಇಲ್ಲ ಅಡಿಗಲ್ಲು. ಪಟ್ಟು ಹಿಡಿದು ನಿಂತ ಪಾಟಿದಾರ ಕೆಲ ಅಗತ್ಯ ರನ್ನುಗಳ ಜೊತೆಯಾಟಕ್ಕಾದ ಪಾಲುದಾರ. ಹರಪ್ರೀತನ ಆಫ್ ಸ್ಪಿನ್ ಮೋಡಿಗೆ ಮರುಳಾಗಿಬಿಟ್ಟಿತು
ಮ್ಯಾಕ್ಸು, ಎಬಿಡಿ ಜೋಡಿ.  ಬೌಲಿಂಗಲ್ಲಿ ದುಬಾರಿಯಾಗಿ ಬ್ಯಾಟಿಂಗಲ್ಲಿ ಗೆಲುವಿನ ರೂವಾರಿಯಾಗಲು ಹೊರಟಿದ್ದ ಹರ್ಶಲ್ ನ ವೀರಾವೇಶ ಸಾಕಾಗಿರಲಿಲ್ಲ, ಪಾಯಿಂಟ್ ಟೇಬಲಲ್ಲಿ ಮೂರಕ್ಕಿಳಿಯುವುದು ಆರ್.ಸಿ.ಬಿ ಅಭಿಮಾನಿಗಳಿಗೆ ಬೇಕಾಗಿರಲಿಲ್ಲ
.

LEAVE A REPLY

Please enter your comment!
Please enter your name here

7 − three =

Latest news

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...
- Advertisement -spot_imgspot_img

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

Must read

- Advertisement -spot_imgspot_img

You might also likeRELATED
Recommended to you