ಕ್ರಿಕೆಟ್ಕೆರಳಿದ ರಾಹುಲ್-ಬಳಲಿದ ರಾಯಲ್ ಹರ್ಪ್ರೀತ್ ಬ್ರಾರ್-ರಾತ್ರೋರಾತ್ರಿ ಸ್ಟಾರ್

ಕೆರಳಿದ ರಾಹುಲ್-ಬಳಲಿದ ರಾಯಲ್ ಹರ್ಪ್ರೀತ್ ಬ್ರಾರ್-ರಾತ್ರೋರಾತ್ರಿ ಸ್ಟಾರ್

-

- Advertisment -spot_img
ಟಾಸ್ ಗೆದ್ದ ವಿರಾಟ್ ಪಡೆ ಬಾ ಗುರು ಬೌಲಿಂಗ್ ಮಾಡೋಣ ಅಂದರು. ಚಾಲೆಂಜ್ ಸ್ವೀಕರಿಸಿದ ರಾಹುಲ್ ಪಡೆ ಪ್ರೀತಿಯಿಂದ ತಗೋ 179 ರನ್ನು ಎಂದರು.
ಆರಂಭದಲ್ಲಿ ಆನೆ ಹೆಜ್ಜೆ ಇಟ್ಟು ಕೊನೆಕೊನೆಗೆ ಹುಲಿಯಾದ ರಾಹುಲ್.  ಪಂಜಾಬಿಗೆ ಸೇಲಾದ ಕ್ರಿಸ್ ಗೇಲ್ ಚಚ್ಚಿದ್ದು  41 ರನ್ನುಗಳ ಹೋಲ್ ಸೇಲ್. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚಿದ ಯುವ ಹರಪ್ರೀತ್ ಬ್ರಾರ್. ಅರೇ ಯೆ ತೋ ಸೇಮ್ ಟು ಸೇಮ್ ಯುವರಾಜ್ ಸಿಂಗ್ ಹೈ ಯಾರ್. ಕೈ ಬಿಗಿ ಹಿಡಿದು ಬೌಲಿಂಗ್ ಮಾಡಿದ ಆರ್ಸಿಬಿ ಬೌಲರಗಳ ಶ್ರಮ ಆಯ್ತ ವ್ಯರ್ಥ, ಕೊನೆ ಓವರನ್ನ ಹರ್ಷಲ್ ಗೆ ಕೊಟ್ಟಿದ್ದರಲ್ಲಿ ಇರಲಿಲ್ಲ ಯಾವುದೇ ಅರ್ಥ.
180 ರ ಗುರಿ ದಾಟಲು ಅಂಗಳಕ್ಕಿಳಿದ ಕೊಹ್ಲಿ ಪಡೆ ಆದರೆ ಪಂದ್ಯ ಸಂಪೂರ್ಣವಾಗಿ ವಾಲಿದ್ದು ಪಂಜಾಬ್ ಕಡೆ. ಕ್ಲಾಸಿಕ್ ಕ್ರಿಕೆಟ್ ಶಾಟ್ಸ್ ಆಡಿದ ವಿರಾಟ ಆದರೆ ನಿಧಾನವಾಗಿ ಆಡಿದಕ್ಕೆ ಅಭಿಮಾನಿಗಳ ಚೀರಾಟ. ಏಳರ ನಂತರ ಏಳಲೇ ಇಲ್ಲ
ಪಡಿಕಲ್ಲು ಆರಂಭದ ಜೊತೆಯಾಟಕ್ಕೆ ಹಾಕಲೇ ಇಲ್ಲ ಅಡಿಗಲ್ಲು. ಪಟ್ಟು ಹಿಡಿದು ನಿಂತ ಪಾಟಿದಾರ ಕೆಲ ಅಗತ್ಯ ರನ್ನುಗಳ ಜೊತೆಯಾಟಕ್ಕಾದ ಪಾಲುದಾರ. ಹರಪ್ರೀತನ ಆಫ್ ಸ್ಪಿನ್ ಮೋಡಿಗೆ ಮರುಳಾಗಿಬಿಟ್ಟಿತು
ಮ್ಯಾಕ್ಸು, ಎಬಿಡಿ ಜೋಡಿ.  ಬೌಲಿಂಗಲ್ಲಿ ದುಬಾರಿಯಾಗಿ ಬ್ಯಾಟಿಂಗಲ್ಲಿ ಗೆಲುವಿನ ರೂವಾರಿಯಾಗಲು ಹೊರಟಿದ್ದ ಹರ್ಶಲ್ ನ ವೀರಾವೇಶ ಸಾಕಾಗಿರಲಿಲ್ಲ, ಪಾಯಿಂಟ್ ಟೇಬಲಲ್ಲಿ ಮೂರಕ್ಕಿಳಿಯುವುದು ಆರ್.ಸಿ.ಬಿ ಅಭಿಮಾನಿಗಳಿಗೆ ಬೇಕಾಗಿರಲಿಲ್ಲ
.

LEAVE A REPLY

Please enter your comment!
Please enter your name here

7 − three =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you