ಕ್ರಿಕೆಟ್ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ತಂಡದಲ್ಲಿ ಅಭಿಲಾಷ್ ಶೆಟ್ಟಿಗೆ ಸ್ಥಾನ, ಮನೀಶ್...

ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ತಂಡದಲ್ಲಿ ಅಭಿಲಾಷ್ ಶೆಟ್ಟಿಗೆ ಸ್ಥಾನ, ಮನೀಶ್ ಪಾಂಡೆ ಔಟ್

-

- Advertisment -spot_img
ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ತಂಡದಲ್ಲಿ ಅಭಿಲಾಷ್ ಶೆಟ್ಟಿಗೆ ಸ್ಥಾನ, ಮನೀಶ್ ಪಾಂಡೆ ಔಟ್
ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ 32 ಮಂದಿ ಸದಸ್ಯರ ಕರ್ನಾಟಕ ಸಂಭವನೀಯರ ತಂಡವನ್ನು ಪ್ರಕಟಿಸಲಾಗಿದ್ದು, ಪ್ರತಿಭಾನ್ವಿತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಸ್ಥಾನ ಪಡೆದಿದ್ದಾರೆ. 
ಉಡುಪಿಯ ಕೋಟಾದ ಮೂಡು ಗಿಳಿಯಾರಿನವರಾದ ಅಭಿಲಾಷ್ ಶೆಟ್ಟಿ ಈ ವರ್ಷ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿ ಸಂಭಾವ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ನಾಯಕ ಮನೀಶ್ ಪಾಂಡೆ ಸಂಭಾವ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಸ್ಟಾರ್ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ಅವರನ್ನೂ ಕೂಡ ಕರ್ನಾಟಕ ಸಂಭಾವ್ಯರ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಡಿಸೆಂಬರ್ 21ರಂದು ಆರಂಭವಾಗಲಿದ್ದು, ಕರ್ನಾಟಕದ ಪಂದ್ಯಗಳು ಅಹ್ಮದಾಬಾದ್’ನಲ್ಲಿ ನಡೆಯಲಿವೆ. 

 

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡದ ವೇಳಾಪಟ್ಟಿ

ಡಿಸೆಂಬರ್ 21: ಕರ್ನಾಟಕ Vs ಮುಂಬೈ (ಅಹ್ಮದಾಬಾದ್)

ಡಿಸೆಂಬರ್ 23: ಕರ್ನಾಟಕ Vs ಪುದುಚೇರಿ (ಅಹ್ಮದಾಬಾದ್)

ಡಿಸೆಂಬರ್ 26: ಕರ್ನಾಟಕ Vs ಪಂಜಾಬ್ (ಅಹ್ಮದಾಬಾದ್)

ಡಿಸೆಂಬರ್ 28: ಕರ್ನಾಟಕ Vs ಅರುಣಾಚಲ ಪ್ರದೇಶ (ಅಹ್ಮದಾಬಾದ್)

ಡಿಸೆಂಬರ್ 31: ಕರ್ನಾಟಕ Vs ಹೈದರಾಬಾದ್ (ಅಹ್ಮದಾಬಾದ್)

ಜನವರಿ 03: ಕರ್ನಾಟಕ Vs ಸೌರಾಷ್ಟ್ರ (ಅಹ್ಮದಾಬಾದ್)

ಜನವರಿ 05: ಕರ್ನಾಟಕ Vs ನಾಗಾಲ್ಯಾಂಡ್ (ಅಹ್ಮದಾಬಾದ್)

 

 

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಸಂಭಾವ್ಯರ ತಂಡ
1ಕೆಎಲ್‌ ರಾಹುಲ್‌
2ಮಯಾಂಕ್‌ ಅಗರ್ವಾಲ್‌
3ಪ್ರಸಿದ್ಧ್‌ ಎಂ. ಕೃಷ್ಣ
4ದೇವದತ್ತ ಪಡಿಕ್ಕಲ್‌
5ಚೇತನ್‌ ಎಲ್‌. ಆರ್‌.
6ಮೆಕ್‌ನೀಲ್‌ ಎಚ್‌. ನೊರೊಹ್ನಾ
7ಶ್ರೇಯಸ್‌ ಗೋಪಾಲ್‌
8ಶ್ರೀಜಿತ್‌ ಕೆ.ಎಲ್‌.   (ವಿಕೆಟ್ ಕೀಪರ್)
9ಅಭಿನವ್‌ ಮನೋಹರ್‌
10ಮನೋಜ್‌ ಭಾಂಡಗೆ
11ಹಾರ್ದಿಕ್‌ ರಾಜ್‌
12ಕೌಶಿಕ್‌ ವಿ.
13ವಿದ್ಯಾಧರ ಪಾಟೀಲ್‌
14ಶುಭಾಂಗ್‌ ಹೆಗ್ಡೆ
15ಅಭಿಲಾಶ್‌ ಶೆಟ್ಟಿ
16ಮೊಹ್ಸಿನ್‌ ಖಾನ್‌
17ಸ್ಮರಣ್‌ ಆರ್‌.
18ಲವ್ನೀತ್‌ ಸಿಸೋಡಿಯಾ   (ವಿಕೆಟ್ ಕೀಪರ್)
19ವೈಶಾಖ್‌ ವಿಜಯ ಕುಮಾರ್‌
20ಮನ್ವಂತ್‌ ಕುಮಾರ್‌ ಎಲ್‌.
21ಯಶೋವರ್ಧನ್‌ ಪ್ರತಾಪ್‌
22ಪ್ರವೀಣ್ ದುಬೆ
23ವೆಂಕಟೇಶ್‌ ಎಂ.
24ಎಸ್‌ಜೆ ನಿಕಿನ್‌ ಜೋಸ್‌
25ಅನೀಶ್‌ ಕೆವಿ
26ಶಶಿ ಕುಮಾರ್‌ ಕೆ.
27ಪರಾಸ್‌ ಗುರ್ಬಕ್ಸ್‌ ಆರ್ಯ
28ಶಿಖರ್‌ ಶೆಟ್ಟಿ
29ಕಿಶನ್‌ ಎಸ್‌ ಬೆದಾರೆ
30ಹರ್ಷಿಲ್‌ ಧರ್ಮಾನಿ
31ವಿದ್ವತ್‌ ಕಾವೇರಪ್ಪ
32ಕೃತಿಕ್‌ ಕೃಷ್ಣ        (ವಿಕೆಟ್ ಕೀಪರ್)

 

ಕೋಚ್‌ :ಯರೇ ಗೌಡ
ಬೌಲಿಂಗ್‌ ಕೋಚ್‌: ಮನ್ಸೂರ್‌ ಅಲಿ ಖಾನ್‌ ‌
ಫೀಲ್ಡಿಂಗ್‌ ಕೋಚ್‌: ಶಭರೀಶ್‌ ಮೋಹನ್‌
ಮ್ಯಾನೇಜರ್‌: ಎ. ರಮೇಶ್‌ ರಾವ್‌
ಫಿಸಿಯೋಥೆರಪಿಸ್ಟ್‌: ಜಾಬಾ ಪ್ರಭು
ಶಕ್ತಿ ಮತ್ತು ಸ್ಥಿತಿ ನಿರ್ವಹಣೆ ಕೋಚ್‌: ಕಿರಣ್‌ ಎ.
ಮಸಾಜ್:ಸೋಮಸುಂದರ್‌ ಸಿ .ಎಂ
ವೀಡಿಯೋ ವಿಶ್ಲೇಷಕ :ಗಿರಿ ಪ್ರಸಾದ್

 

LEAVE A REPLY

Please enter your comment!
Please enter your name here

eleven − six =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you