6 C
London
Wednesday, April 24, 2024
Homeಕ್ರಿಕೆಟ್"ವೆಂಕಟರಮಣ ಟ್ರೋಫಿ-2020" ದ್ವಿತೀಯ ದಿನದಾಂತ್ಯದ ಫಲಿತಾಂಶ

“ವೆಂಕಟರಮಣ ಟ್ರೋಫಿ-2020” ದ್ವಿತೀಯ ದಿನದಾಂತ್ಯದ ಫಲಿತಾಂಶ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

“ವೆಂಕಟರಮಣ ಟ್ರೋಫಿ-2020” ದ್ವಿತೀಯ ದಿನದಾಂತ್ಯದ ಫಲಿತಾಂಶ

ವೆಂಕಟರಮಣ ಸ್ಪೋಟ್ಸ್೯ & ಕಲ್ಚರಲ್ ರಿ. ಪಿತ್ರೋಡಿಯವರ 4ನೇ ಭಾರಿಯ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟದ 2ನೇ ದಿನದ ಪಂದ್ಯಾಟ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಿತು.

ದಿನದ ಮೊದಲ ಪಂದ್ಯಾಟ ವೀರಕೇಸರಿ ಅಲೆವೂರು ಪ್ರೆಂಡ್ಸ ವಿರುದ್ಧವಾಗಿ ಮೂಡುಬೆಳ್ಳೆಯ ತಂಡ ಜಯವನ್ನು ದಾಖಲಿಸಿತು. ಎರಡನೇಯ ಪಂದ್ಯಾಟ ಚಾಲೆಂಜ್ ಕುಂದಾಪುರ ತಂಡದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು.

ಮೂರನೇಯ ಪಂದ್ಯಾಟ ಮೂಡುಬೆಳ್ಳೆಯ ವಿರುದ್ಧವಾಗಿ ಎಸ್.ಎಸ್ ಪಕ೯ಳ ತಂಡ ಜಯವನ್ನು ದಾಖಲಿಸಿತು. ನಾಲ್ಕನೆಯ ಪಂದ್ಯಾಟ ಕರಾವಳಿ ಕೋಟದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು.

ಐದನೆಯ ಪಂದ್ಯಾಟ ಎಸ್.ಎಸ್ ಪಕ೯ಳ ತಂಡದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು. ಆರನೆಯ ಪಂದ್ಯಾಟ ದುಗಾ೯ ಆತ್ರಾಡಿಯ ವಿರುದ್ಧವಾಗಿ ಜಾನ್ಸನ್ ಕುಂದಾಪುರದ ತಂಡ ಜಯವನ್ನು ದಾಖಲಿಸಿತು.

ಏಳನೇಯ ಪಂದ್ಯಾಟ ಜಾನ್ಸನ್ ಕುಂದಾಪುರದ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು. ಎಂಟನೇಯ ಪಂದ್ಯಾಟ ಪ್ರಕೃತಿ ವಿಘ್ನೇಶ್ವರ ಪೈಟರ್ಸ ವಿರುದ್ಧವಾಗಿ ಬಿ. ಎ ಕಾಪು ತಂಡ ಜಯವನ್ನು ದಾಖಲಿಸಿತು.

 

ರವಿವಾರ ರಾಜ್ಯದ ಪ್ರತಿಷ್ಟಿತ ತಂಡಗಳು ಸೆಣಸಾಡಲಿದ್ದು,
ಉದ್ಯಾವರ ಗ್ರಾಮ ಪಂಚಾಯತ್ ಮೈದಾನ ಕುತೂಹಲಕಾರಿ ಕದನಗಳಿಗೆ ಸಾಕ್ಷಿಯಾಗಲಿದೆ.

ಸಂಜೆಯ ಸಮಾರೋಪ ಸಮಾರಂಭದಲ್ಲಿ
ಗಣ್ಯ ಅತಿಥಿಗಳ ಉಪಸ್ಥಿತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ರಂಗನ್ನು ಹೆಚ್ಚಿಸಲಿದೆ‌
ರಾಜಶೇಖರ್.ಪಿ.ಶ್ಯಾಮರಾವ್

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

3 × 2 =