14.1 C
London
Saturday, May 18, 2024
Homeಬ್ಯಾಡ್ಮಿಂಟನ್ಮೊಗವೀರ ಸಂಘ ಬೆಂಗಳೂರು(ನೋಂ)ಆಶ್ರಯದಲ್ಲಿ ಬ್ಯಾಡ್ಮಿಂಟನ್ ಕಪ್ 2022-23

ಮೊಗವೀರ ಸಂಘ ಬೆಂಗಳೂರು(ನೋಂ)ಆಶ್ರಯದಲ್ಲಿ ಬ್ಯಾಡ್ಮಿಂಟನ್ ಕಪ್ 2022-23

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಬೆಂಗಳೂರು-ಮೊಗವೀರ ಸಂಘದ ವತಿಯಿಂದ ಸಮುದಾಯದ ಬಾಂಧವರಿಗೆ  ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು  ಆಯೋಜಿಸಲಾಗಿದ್ದು ಈ ಬಾರಿ ಪ್ರಥಮ ಬಾರಿಗೆ ಮಕ್ಕಳ ಮತ್ತು ಹಿರಿಯರ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ.  ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಮಕ್ಕಳ ವಿಭಾಗ:
ಸಿಂಗಲ್ಸ್
1) 15 ವರ್ಷದ ಒಳಗಿನ ಮಕ್ಕಳಿಗೆ
ಮಹಿಳೆಯರ ವಿಭಾಗ:
ಸಿಂಗಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಡಬ್ಬಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಪುರುಷರ ವಿಭಾಗ:
 ಸಿಂಗಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
ಡಬಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
3) 50 ವರ್ಷ ಮೇಲ್ಪಟ್ಟವರಿಗೆ
ಮಿಕ್ಸೆಡ್ ಡಬಲ್ಸ್
1) ವಯಸ್ಸಿನ ಮಿತಿ ಇಲ್ಲ
ಪ್ರವೇಶ ಶುಲ್ಕ:
ಸಿಂಗಲ್ಸ್: ರೂ 400
ಡಬಲ್ಸ್: ರೂ 600
ಮಕ್ಕಳಿಗೆ: ರೂ 250
ಡಿಸೆಂಬರ್ 10 ರ ಒಳಗೆ ಶುಲ್ಕವನ್ನು ಈ ಕೆಳಕಂಡ ಫೋನ್ ನಂಬರ್ ಗೆ ಗೂಗಲ್ ಪೆ/ಫೋನ್ ಪೆ ಮೂಲಕವೂ ಪಾವತಿಸಬಹುದು…
ಮನೋಹರ್ – 99002 84925
ಪ್ರಶಾಂತ್ – 98867 72214
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ವಿಶ್ವನಾಥ್ ಕಾಂಚನ್
99021 76454
ದತ್ತಾತ್ರೇಯ ಕುಂದಾಪುರ
94485 25648
ಜಯಪ್ರಕಾಶ್
99001 14536
ಪಂದ್ಯದ ದಿನಾಂಕ:
11 ಡಿಸೆಂಬರ್ 2022, ಭಾನುವಾರ
ಸ್ಥಳ:
ಆಕೊಲೆಡ್ಸ್ ಬ್ಯಾಡ್ಮಿಂಟನ್ & ಸ್ಪೋರ್ಟ್ಸ್ ಅಕಾಡೆಮಿ
ನಾಗಸಂದ್ರ ಮೆಟ್ರೋ ಸ್ಟೇಷನ್ ಹತ್ತಿರ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

eighteen − 4 =