7.8 C
London
Friday, March 29, 2024
Homeಕ್ರಿಕೆಟ್ಕಾರ್ಕಳ-ಸಹಾರ ಪ್ರೀಮಿಯರ್ ಲೀಗ್ 2021ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ.

ಕಾರ್ಕಳ-ಸಹಾರ ಪ್ರೀಮಿಯರ್ ಲೀಗ್ 2021ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ.

Date:

Related stories

ಕರ್ನಾಟಕದ ಮೊದಲ ರಣಜಿ ಟ್ರೋಫಿ ಗೆಲುವಿಗೆ 50 ವರ್ಷ..

50 ವರ್ಷಗಳ ಹಿಂದೆ ಚರಿತ್ರೆ ಸೃಷ್ಠಿಸಿದ್ದ ಎರಾಪಳ್ಳಿ ಪ್ರಸನ್ನ & ಟೀಮ್..! 1958ರಿಂದ...

ಫ್ರೆಂಡ್ಸ್ ಕಪ್-ಸೋತ ತಂಡಗಳಿಗೂ ಇಲ್ಲಿದೆ ಆಶಾದಾಯಕ ಅಂಶ-ಆರಂಭದಲ್ಲಿ ಪಂದ್ಯ ಸೋತರೂ ಪ್ರಶಸ್ತಿ ಗೆಲ್ಲುವ ಅವಕಾಶ…!!!

ಬೆಂಗಳೂರು-ಫ್ರೆಂಡ್ಸ್ ಕಪ್ 2ನೇ ಆವೃತ್ತಿಯ ಕ್ರಿಕೆಟ್​ ​ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪೀಣ್ಯ...

ರಾಜ್ಯದ ಅತ್ಯಂತ ಜನಪ್ರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫ್ರೆಂಡ್ಸ್ ಕಪ್ 2024 ಗೆ ಫಿಧಾ ಆಗಲಿದೆ ಕ್ರಿಕೆಟ್ ಲೋಕ

ಟೆನಿಸ್ ಬಾಲ್ ಕ್ರಿಕೆಟ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ, ಮತ್ತು ...
spot_imgspot_img

ಟೀಮ್ ಸಹಾರ  ಕಾರ್ಕಳ ಇವರ ಆಶ್ರಯದಲ್ಲಿ  ಕಾರ್ಕಳ ದ ಕ್ರಿಕೆಟ್  ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ,ಫೆಬ್ರವರಿ  22 ರಿಂದ 27 ರ ತನಕ ಕಾರ್ಕಳದ ಗಾಂಧಿ ಮೈದಾನ ದಲ್ಲಿ  ಟೆನ್ನಿಸ್ ಬಾಲ್, ಅಂಡರ್ ಆರ್ಮ್  ಕ್ರಿಕೆಟ್ ಟೂರ್ನಮೆಂಟ್  ಸಹಾರ ಪ್ರೀಮಿಯರ್  ಲೀಗ್ 2021  ಸೀಸನ್ 1 ಆಯೋಜಿಸಲಾಗಿದೆ.

ಒಟ್ಟು 16 ಆಹ್ವಾನಿತ  ತಂಡಗಳು ಭಾಗವಹಿಸಲಿದ್ದು,ಲೀಗ್ ಮಾದರಿಯಲ್ಲಿ ಪಂದ್ಯಾಕೂಟ ಸಾಗಲಿದೆ.ಪ್ರಥಮ ಪ್ರಶಸ್ತಿ ವಿಜೇತ ತಂಡ 50, 021 ನಗದು,ದ್ವಿತೀಯ ಸ್ಥಾನಿ 30, 021 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತನ್ನದಾಗಿಸಿಕೊಳ್ಳಲಿದ್ದಾರೆ.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. M9ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಪಂದ್ಯಾಕೂಟ ನಿಯಮಗಳು ಈ ಕೆಳಗಿನಂತಿದೆ.
1)ಪ್ರತಿ ತಂಡದಲ್ಲಿ  ಕಾರ್ಕಳ ವಲಯದ 8 ಆಟಗಾರರು ಕಡ್ಡಾಯ 3 ಹೊರವಲಯದ ಆಟಗಾರರಿಗೆ    ಅವಕಾಶ.
2) ಭಾಗವಿಹಿಸುವ ತಂಡಗಳು ದಿನಾಂಕ 01 ಫೆಬ್ರವರಿ   ರ ಒಳಗೆ  ಮುಂಚಿತವಾಗಿ  ಹೆಸರು ನೊಂದಾಯಿಸಬೇಕು.
3) ಫೆಬ್ರವರಿ  05 ಕ್ಕೆ ಲಾರ್ಡ್ಸ್ ಹಾಕಲಾಗುದು ಲಾರ್ಡ್ಸ್ ಹಾಕುವ ಸ್ಥಳದಲ್ಲಿ ಪ್ರತಿ ತಂಡದ ಓರ್ವ ಸದಸ್ಯ ಕಡ್ಡಾಯವಾಗಿ ಹಾಜರಿರಬೇಕು.
4) 15 ಆಟಗಾರರ ಭಾವಚಿತ್ರದೊಂದಿಗೆ ಪ್ಲೇಯರ್  ಫಾರಂ ಅನ್ನು ಫೆಬ್ರವರಿ  5  ಲಾರ್ಡ್ಸ್ ಹಾಕುವಾಗ ವ್ಯವಸ್ಥಾಪಕರಿಗೆ ನೀಡಬೇಕು ನಂತರ  ಆಟಗಾರರನ್ನು ಬದಲಾಯಿಸುವಂತಿಲ್ಲ.
4)ಪ್ಲೇಯರ್ ಫಾರಂ ಅನ್ನು ವ್ಯವಸ್ಥಾಪಕರು ಎಲ್ಲಾ ತಂಡ ಗಳಿಗೆ ನೀಡುತ್ತಾರೆ.
5) ಯಾವುದೇ ಚರ್ಚೆ ಬಂದಲ್ಲಿ ತಂಡದ ನಾಯಕನಿಗೆ ಮಾತ್ರ ಮಾತನಾಡಲು ಅವಕಾಶ.ಅಶಿಸ್ತು ತೋರಿದ ತಂಡವನ್ನು ಕೈ ಬಿಡಲಾಗುತ್ತದೆ.
6)ಪಂದ್ಯಾವಳಿ ಯ ನೀತಿ  ನಿಯಮ ವನ್ನು ಲಾರ್ಡ್ಸ್ ಹಾಕುವ ಸಂದರ್ಭ ಎಲ್ಲಾ ತಂಡದ ಕ್ಯಾಪ್ಟನ್ ಗೆ ವಿವರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ದಾಖಲಿಸಿದ ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.
+919108141443 (ಸುಹೈಲ್ ಬಿಲ್ಲಿ ),
+919071668113 (ಅಶ್ರಫ್ ಬೈಲೂರ್),
+919740058807 (ಅಝೀಜ್ )..
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Subscribe

- Never miss a story with notifications

- Gain full access to our premium content

- Browse free from up to 5 devices at once

Latest stories

LEAVE A REPLY

Please enter your comment!
Please enter your name here

twenty − 17 =