ಕ್ರಿಕೆಟ್ಸೈಮಂಡ್ಸ್ ಕಡಿಯಾಳಿ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ-2025

ಸೈಮಂಡ್ಸ್ ಕಡಿಯಾಳಿ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ-2025

-

- Advertisment -spot_img

ಸೈಮಂಡ್ಸ್ ಕಡಿಯಾಳಿ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಡೇ ಟ್ರೋಫಿ-2025

ಉಡುಪಿಯ ಹಿರಿಯ ತಂಡ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ಕಡಿಯಾಳಿ ಇವರ ಆಶ್ರಯದಲ್ಲಿ,ತಂಡದ ಯುವ ಪ್ರತಿಭೆಗಳ ಅನ್ವೇಷಣೆಯ ಸಲುವಾಗಿ,ವಿಶಿಷ್ಟ ನಿಯಮಗಳನ್ನು ಅಳವಡಿಸಿ, ಇಂಡಿಪೆಂಡೆನ್ಸ್ ಡೇ ಟ್ರೋಫಿ ಆಯೋಜಿಸಲಾಗಿದೆ.

ಆಗಸ್ಟ್ 17 ರವಿವಾರ ನಡೆಯುವ ಈ ಪಂದ್ಯಾಟದಲ್ಲಿ
ತಂಡದ ನೂರಕ್ಕೂ ಮಿಕ್ಕಿ ಸದಸ್ಯರ ಒಟ್ಟು 6 ತಂಡಗಳು ಭಾಗವಹಿಸಲಿದೆ.

ವಿಶೇಷವಾಗಿ ತಂಡದ ಪ್ರತಿಯೊಬ್ಬ ಆಟಗಾರ 20 ರನ್ ಗಳಿಸಿದ ಬಳಿಕ ಇನ್ನೊಬ್ಬ ಆಟಗಾರನಿಗೆ ಬ್ಯಾಟಿಂಗ್ ಅವಕಾಶ ನೀಡಬೇಕಿದೆ.ತಂಡದ 5 ಮಂದಿ ಆಟಗಾರರು ಬೌಲಿಂಗ್ ಮಾಡಲೇಬೇಕಿದೆ.

ಇನ್ನು ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಆಟಗಾರ ಹೋಮ್ ಪ್ರಾಡಕ್ಟ್ ಗಳನ್ನು,ಪಂದ್ಯಾಟದ ಬೆಸ್ಟ್,ಬೌಲರ್,ಬೆಸ್ಟ್ ಬ್ಯಾಟರ್,ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ತಲಾ 5 ಕೆ.ಜಿ ಅಕ್ಕಿ ಹಾಗೂ ವಿಜೇತ ತಂಡ 35 ಕೆ.ಜಿ ಅಕ್ಕಿ ಹಾಗೂ ರನ್ನರ್ ಅಪ್ ತಂಡ 35 ಕೆ.ಜಿ ಅಕ್ಕಿ ಬಹುಮಾನ ರೂಪದಲ್ಲಿ ಪಡೆಯಲಿದ್ದಾರೆ.ಒಟ್ಟು 105 ಕೆ.ಜಿ ಅಕ್ಕಿ ಯನ್ನು ಸೈಮಂಡ್ಸ್ ಇಂಡಿಪೆಂಡೆನ್ಸ್ ಡೇ ಟ್ರೋಫಿಯಲ್ಲಿ ಆಟಗಾರರಿಗೆ ನೀಡಲಿದ್ದಾರೆ.

ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನರಸಿಂಹ ಕಿಣಿ,ಸೈಮಂಡ್ಸ್ ಲೆಜೆಂಡ್ಸ್ ಪ್ರವೀಣ್ ಶೇರಿಗಾರ್,ಸೈಮಂಡ್ಸ್ ಸ್ನೈಪರ್ಸ್ ನಿತಿನ್ ಸುವರ್ಣ,ಸೈಮಂಡ್ಸ್ ನ್ಯೂ ಪವರ್ ಪ್ರವೀಣ್ ಕೋಟ್ಯಾನ್,ಸೈಮಂಡ್ಸ್ ರಾಯಲ್ ಚಾಲೆಂಜರ್ಸ್ ಯೋಗೀಶ್ ದೇವಾಡಿಗ,ಸೈಮಂಡ್ಸ್ ಸ್ಟ್ರೈಕರ್ಸ್ ಪ್ರವೀಣ್ ಬೈಲಕೆರೆ,ಸೈಮಂಡ್ಸ್ ಬ್ರದರ್ಸ್ ಅಶ್ವಿತ್ ಶೆಟ್ಟಿ, ಆಯೋಜಕರಾದ ರತನ್ ಶೇರಿಗಾರ್ ಮತ್ತು ಮೊಹಮ್ಮದ್ ಮುಬಿನ್ ಭಾಗವಹಿಸಲಿದ್ದಾರೆ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

13 − 11 =

Latest news

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು ಕರಾವಳಿ...

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ (Sports Kannada Live...

ಶಿರಾಲಿಯಲ್ಲಿ ನಡೆಯಲಿದೆ ನಾಮಧಾರಿ ಪ್ರೀಮಿಯರ್ ಲೀಗ್–2026 ಕ್ರಿಕೆಟ್ ಪಂದ್ಯಾಟ

ಶಿರಾಲಿಯಲ್ಲಿ ನಡೆಯಲಿದೆ ನಾಮಧಾರಿ ಪ್ರೀಮಿಯರ್ ಲೀಗ್–2026 ಕ್ರಿಕೆಟ್ ಪಂದ್ಯಾಟ ನಾಮಧಾರಿ ಸಮುದಾಯದ ಕ್ರೀಡಾಭಿಮಾನಿಗಳಿಗೆ ವಿಶೇಷ ಉತ್ಸವವಾಗಿ ರೂಪುಗೊಂಡಿರುವ ನಾಮಧಾರಿ ಪ್ರೀಮಿಯರ್ ಲೀಗ್ – 2026 (NPL-2026) ಕ್ರಿಕೆಟ್...

ಭಾರತ–ಶ್ರೀಲಂಕಾದಲ್ಲಿ ಆರಂಭವಾಗಲಿರುವ 2026 ಐಸಿಸಿ ಪುರುಷರ ಟಿ20 ವಿಶ್ವಕಪ್

ಭಾರತ–ಶ್ರೀಲಂಕಾದಲ್ಲಿ ಆರಂಭವಾಗಲಿರುವ 2026 ಐಸಿಸಿ ಪುರುಷರ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. 2024ರಲ್ಲಿ...
- Advertisement -spot_imgspot_img

ಹೊನ್ನಾಳದಲ್ಲಿ ‘ಸನ್‌ರೈಸ್ ಟ್ರೋಫಿ–2026’ ಕ್ರಿಕೆಟ್ ಟೂರ್ನಿ

ಹೊನ್ನಾಳದಲ್ಲಿ 'ಸನ್‌ರೈಸ್ ಟ್ರೋಫಿ-2026' ಕ್ರಿಕೆಟ್ ಪಂದ್ಯಾವಳಿ ಕಳೆದ ಮೂರು ದಶಕಗಳಿಂದ ಹೊನ್ನಾಳದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸನ್‌ರೈಸ್ ಸ್ಪೋರ್ಟ್ಸ್ ಕ್ಲಬ್ (1994 ರಿಂದ), ತನ್ನ 35 ನೇ...

ಟಿ20 ವಿಶ್ವಕಪ್‌ಗೆ ಭಾರತ ಸಜ್ಜು: ತವರು ನೆಲದಲ್ಲಿ ಚಾಂಪಿಯನ್ ಗುರಿ

ಟಿ20 ವಿಶ್ವಕಪ್‌ಗೆ ಭಾರತ ಸಜ್ಜಾಗಿದೆ: ತವರು ನೆಲದಲ್ಲಿ ಚಾಂಪಿಯನ್ ಆಗುವ ಗುರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ 2026 ರ ಐಸಿಸಿ ಟಿ20 ವಿಶ್ವಕಪ್ ಇಂದು...

Must read

- Advertisement -spot_imgspot_img

You might also likeRELATED
Recommended to you