ಕ್ರಿಕೆಟ್ಮಹಾರಾಜ ಟ್ರೋಫಿ ಟಿ20 ಟೂರ್ನಿ: ಆರು ತಂಡಗಳ ನಾಯಕರು ಇವರೇ!

ಮಹಾರಾಜ ಟ್ರೋಫಿ ಟಿ20 ಟೂರ್ನಿ: ಆರು ತಂಡಗಳ ನಾಯಕರು ಇವರೇ!

-

- Advertisment -spot_img

ಕರುನಾಡ ಕ್ರಿಕೆಟ್ ಹಬ್ಬ ಖ್ಯಾತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಇನು 10 ದಿನಗಳಷ್ಟೇ ಬಾಕಿ. 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿ ಇದೇ ಆಗಸ್ಟ್ 15ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 1ರಂದು ನಡೆಯಲಿದೆ. ಟೂರ್ನಿ ಎಲ್ಲಾ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಮಹಾರಾಜ ಟ್ರೋಫಿ ಟೂರ್ನಿಗೆ ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡಗಳು ಸಜ್ಜಾಗಿವೆ. ಆರೂ ಫ್ರಾಂಚೈಸಿಗಳು ತಮ್ಮ ತಂಡದ ನಾಯಕರನ್ನು ಹೆಸರಿಸಿವೆ. ಆರು ತಂಡಗಳ ಪೈಕಿ ನಾಲ್ಕು ಐದು ತಂಡಗಳನ್ನು ಕರ್ನಾಟಕದ ಹಾಲಿ ಮತ್ತು ಮಾಜಿ ರಣಜಿ ಹೀರೋಗಳು ಮುನ್ನಡೆಸಲಿದ್ದಾರೆ, ಒಂದು ತಂಡಗಳನ್ನು ಇನ್ನೂ ರಣಜಿ ಪಂದ್ಯವಾಡದ ನಿಹಾಲ್ ಉಳ್ಳಾಲ್ ಮುನ್ನಡೆಸಲಿದ್ದಾರೆ.

ಮಹಾರಾಜ ಟ್ರೋಫಿ ಟಿ20 ಟೂರ್ನಿ 2024: ಆರು ತಂಡಗಳ ನಾಯಕರು
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್
ಗುಲ್ಬರ್ಗ ಮಿಸ್ಟಿಕ್ಸ್: ದೇವದತ್ತ್ ಪಡಿಕ್ಕಲ್
ಶಿವಮೊಗ್ಗ ಲಯನ್ಸ್: ನಿಹಾಲ್ ಉಳ್ಳಾಲ್
ಮೈಸೂರು ವಾರಿಯರ್ಸ್: ಕರುಣ್ ನಾಯರ್
ಮಂಗಳೂರು ಡ್ರಾಗನ್ಸ್: ಶ್ರೇಯಸ್ ಗೋಪಾಲ್
ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ

ಮಹಾರಾಜ ಟ್ರೋಫಿ ಟಿ20 ಟೂರ್ನಿ 2024: ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಆಗಸ್ಟ್ 15: ಬೆಂಗಳೂರು ಬ್ಲಾಸ್ಟರ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 15: ಶಿವಮೊಗ್ಗ ಲಯನ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 7ಕ್ಕೆ)

ಆಗಸ್ಟ್ 16: ಮಂಗಳೂರು ಡ್ರಾಗನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 16: ಬೆಂಗಳೂರು ಬ್ಲಾಸ್ಟರ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 7ಕ್ಕೆ)

ಆಗಸ್ಟ್ 17: ಶಿವಮೊಗ್ಗ ಲಯನ್ಸ್ Vs ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 17: ಗುಲ್ಬರ್ಗ ಮಿಸ್ಟಿಕ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 7ಕ್ಕೆ)

ಆಗಸ್ಟ್ 18: ಗುಲ್ಬರ್ಗ ಮಿಸ್ಟಿಕ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 18: ಬೆಂಗಳೂರು ಬ್ಲಾಸ್ಟರ್ಸ್ Vs ಶಿವಮೊಗ್ಗ ಲಯನ್ಸ್ (ಸಂಜೆ 7ಕ್ಕೆ)

ಆಗಸ್ಟ್ 19: ಬೆಂಗಳೂರು ಬ್ಲಾಸ್ಟರ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 19: ಮೈಸೂರು ವಾರಿಯರ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)

ಆಗಸ್ಟ್ 20: ಶಿವಮೊಗ್ಗ ಲಯನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 20: ಗುಲ್ಬರ್ಗ ಮಿಸ್ಟಿಕ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)

ಆಗಸ್ಟ್ 21: ಶಿವಮೊಗ್ಗ ಲಯನ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 21: ಮೈಸೂರು ವಾರಿಯರ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 7ಕ್ಕೆ)

ಆಗಸ್ಟ್ 22: ಶಿವಮೊಗ್ಗ ಲಯನ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 22: ಬೆಂಗಳೂರು ಬ್ಲಾಸ್ಟರ್ಸ್ Vs ಮಂಗಳೂರು ಡ್ರಾಗನ್ಸ್ ( (ಸಂಜೆ 7ಕ್ಕೆ)

ಆಗಸ್ಟ್ 23: ಬೆಂಗಳೂರು ಬ್ಲಾಸ್ಟರ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 23: ಗುಲ್ಬರ್ಗ ಮಿಸ್ಟಿಕ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)

ಆಗಸ್ಟ್ 24: ಗುಲ್ಬರ್ಗ ಮಿಸ್ಟಿಕ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 24: ಶಿವಮೊಗ್ಗ ಲಯನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಸಂಜೆ 7ಕ್ಕೆ)

ಆಗಸ್ಟ್ 25: ಬೆಂಗಳೂರು ಬ್ಲಾಸ್ಟರ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 25: ಶಿವಮೊಗ್ಗ ಲಯನ್ಸ್ Vs ಮಂಗಳೂರು ಡ್ರಾಗನ್ಸ್ (ಸಂಜೆ 7ಕ್ಕೆ)

ಆಗಸ್ಟ್ 26: ಮಂಗಳೂರು ಡ್ರಾಗನ್ಸ್ Vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 26: ಗುಲ್ಬರ್ಗ ಮಿಸ್ಟಿಕ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 7ಕ್ಕೆ)

ಆಗಸ್ಟ್ 27: ಗುಲ್ಬರ್ಗ ಮಿಸ್ಟಿಕ್ಸ್ Vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 27: ಹುಬ್ಬಳ್ಳಿ ಟೈಗರ್ಸ್ Vs ಮೈಸೂರು ವಾರಿಯರ್ಸ್ (ಸಂಜೆ 7ಕ್ಕೆ)

ಆಗಸ್ಟ್ 28: ಮಂಗಳೂರು ಡ್ರಾಗನ್ಸ್ Vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 28: ಬೆಂಗಳೂರು ಬ್ಲಾಸ್ಟರ್ಸ್ Vs ಶಿವಮೊಗ್ಗ ಲಯನ್ಸ್ (ಸಂಜೆ 7ಕ್ಕೆ)

ಆಗಸ್ಟ್ 29: ಮಂಗಳೂರು ಡ್ರಾಗನ್ಸ್ Vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 3ಕ್ಕೆ)
ಆಗಸ್ಟ್ 29: ಹುಬ್ಬಳ್ಳಿ ಟೈಗರ್ಸ್ Vs ಗುಲ್ಬರ್ಗ ಮಿಸ್ಟಿಕ್ಸ್ (ಸಂಜೆ 7ಕ್ಕೆ)

ಆಗಸ್ಟ್ 30: ಸೆಮಿಫೈನಲ್-1 (ಸಂಜೆ 7ಕ್ಕೆ)
ಆಗಸ್ಟ್ 31: ಸೆಮಿಫೈನಲ್-2 (ಸಂಜೆ 7ಕ್ಕೆ)

ಸೆಪ್ಟೆಂಬರ್ 01: ಫೈನಲ್ (ಸಂಜೆ 7ಕ್ಕೆ)

LEAVE A REPLY

Please enter your comment!
Please enter your name here

20 − thirteen =

Latest news

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ ಮಂಗಳೂರು/ಬೆಂಗಳೂರು: ಪ್ರತಿಷ್ಠಿತ ಆರ್‌ಪಿ ಟ್ರೋಫಿ 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ಅಕುಲ್ ಟೂರಿಸಂ...

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...
- Advertisement -spot_imgspot_img

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

Must read

- Advertisement -spot_imgspot_img

You might also likeRELATED
Recommended to you