ಕ್ರಿಕೆಟ್9 ವರ್ಷಗಳ ನಂತರ ಆರ್.ಸಿ.ಬಿ ಐಪಿಎಲ್ ಫೈನಲ್ ತಲುಪಿದ್ದು ಹೇಗೆ..? ಇದೇ...

9 ವರ್ಷಗಳ ನಂತರ ಆರ್.ಸಿ.ಬಿ ಐಪಿಎಲ್ ಫೈನಲ್ ತಲುಪಿದ್ದು ಹೇಗೆ..? ಇದೇ ನೋಡಿ ಸಕ್ಸಸ್ ಮಂತ್ರ..!

-

- Advertisment -spot_img

9 ವರ್ಷಗಳ ನಂತರ ಆರ್.ಸಿ.ಬಿ ಐಪಿಎಲ್ ಫೈನಲ್ ತಲುಪಿದ್ದು ಹೇಗೆ..? ಇದೇ ನೋಡಿ ಸಕ್ಸಸ್ ಮಂತ್ರ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂಬತ್ತು ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿದೆ. ಚಂಡೀಗಢದ ಮುಲ್ಲಾನ್’ಪುರ ಮೈದಾನದಲ್ಲಿ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಪಡೆಯನ್ನು ಬಗ್ಗು ಬಡಿದು ನಾಲ್ಕನೇ ಬಾರಿ ಫೈನಲ್’ಗೆ ಲಗ್ಗೆ ಇಟ್ಟಿದೆ.
ಈ ಬಾರಿ ಆರ್.ಸಿ.ಬಿ ಯಶಸ್ಸಿಗೆ ಕಾರಣ ಟೀಮ್ ಎಫರ್ಟ್. ಸಂಘಟಿತ ಪ್ರದರ್ಶನವೇ ರಾಯಲ್ ಚಾಲೆಂಜರ್ಸ್ ತಂಡದ ಸಕ್ಸಸ್ ಸೀಕ್ರೆಟ್. ಇದಕ್ಕೆ ಸಾಕ್ಷಿ ಆಟಗಾರರು ಪಡೆದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳು. ಆರ್.ಸಿ.ಬಿ ತಂಡ ಐಪಿಎಲ್-2025 ಟೂರ್ನಿಯಲ್ಲಿ ಇದುವರೆಗೆ ಒಟ್ಟು 14 ಪಂದ್ಯಗಳನ್ನಾಡಿದ್ದು, ಈ ಪೈಕಿ ಒಂಬತ್ತು ಮಂದಿ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಈ ಬಾರಿ ಆರ್.ಸಿ.ಬಿ ಗೆದ್ದ ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ:

ಕೃಣಾಲ್ ಪಾಂಡ್ಯ (Vs ಕೋಲ್ಕತಾ ನೈಟ್ ರೈಡರ್ಸ್)

ರಜತ್ ಪಾಟಿದಾರ್ Vs ಚೆನ್ನೈ ಸೂಪರ್ ಕಿಂಗ್ಸ್)

ರಜತ್ ಪಾಟಿದಾರ್ (Vs ಮುಂಬೈ ಇಂಡಿಯನ್ಸ್)

ಫಿಲ್ ಸಾಲ್ಟ್ (Vs ರಾಜಸ್ಥಾನ ರಾಯಲ್ಸ್)

ಟಿಮ್ ಡೇವಿಡ್ (Vs ಪಂಜಾಬ್ ಕಿಂಗ್ಸ್)

ವಿರಾಟ್ ಕೊಹ್ಲಿ (Vs ಪಂಜಾಬ್ ಕಿಂಗ್ಸ್)

ಜೋಶ್ ಹೇಜಲ್ವುಡ್ (Vs ರಾಜಸ್ಥಾನ ರಾಯಲ್ಸ್)

ಕೃಣಾಲ್ ಪಾಂಡ್ಯ (Vs ಡೆಲ್ಲಿ ಕ್ಯಾಪಿಟಲ್ಸ್)

ರೊಮಾರಿಯೋ ಶೆಫರ್ಡ್ (Vs ಚೆನ್ನೈ ಸೂಪರ್ ಕಿಂಗ್ಸ್)

ಜಿತೇಶ್ ಶರ್ಮಾ (Vs ಲಕ್ನೋ ಸೂಪರ್ ಜೈಂಟ್ಸ್)

ಸುಯಾಶ್ ಶರ್ಮಾ (Vs ಪಂಜಾಬ್ ಕಿಂಗ್ಸ್)

LEAVE A REPLY

Please enter your comment!
Please enter your name here

sixteen + 9 =

Latest news

ಗೋವಾದಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೌತಮ್ ಶೆಟ್ಟಿ – ಶಾಲಿನಿ ಶೆಟ್ಟಿ ಜೋಡಿಗೆ ಕಂಚಿನ ಪದಕ

**ಗೋವಾದಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೌತಮ್ ಶೆಟ್ಟಿ – ಶಾಲಿನಿ ಶೆಟ್ಟಿ ಜೋಡಿಗೆ ಕಂಚಿನ ಪದಕ** ಗೋವಾ: ಮಾರ್ಚ್ 18 ರಿಂದ 25, 2020ರವರೆಗೆ ಗೋವಾದಲ್ಲಿ...

ಗರ್ತಿಕೆರೆಯಲ್ಲಿ ಶ್ರೀ ನಾರಾಯಣ ಗುರು ಕಪ್ ಸೀಸನ್ 2 ಪ್ರಶಸ್ತಿ ಗೆದ್ದ ಜಾನ್ಸನ್ ಕುಂದಾಪುರ

ಗರ್ತಿಕೆರೆಯಲ್ಲಿ ಶ್ರೀ ನಾರಾಯಣ ಗುರು ಕಪ್ ಸೀಸನ್ 2 ಪ್ರಶಸ್ತಿ ಗೆದ್ದ ಜಾನ್ಸನ್ ಕುಂದಾಪುರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಮೈದಾನದಲ್ಲಿ ನಡೆದ ಶ್ರೀ ನಾರಾಯಣ...

ಎಸ್.ವಿ.ಎಸ್ ಸೂಪರ್ ಲೀಗ್ 2026: ಕ್ರಿಕೆಟ್ ರಸದೌತಣಕ್ಕೆ ವೇದಿಕೆ ಸಿದ್ಧ

ಎಸ್.ವಿ.ಎಸ್ ಸೂಪರ್ ಲೀಗ್ 2026: ಕ್ರಿಕೆಟ್ ರಸದೌತಣಕ್ಕೆ ವೇದಿಕೆ ಸಿದ್ಧ  ಜಿಎಸ್‌ಬಿ ಕ್ರಿಕೆಟ್ ಪ್ರಿಯರ ನಿರೀಕ್ಷೆಯಲ್ಲಿದ್ದ *ಎಸ್.ವಿ.ಎಸ್ ಸೂಪರ್ ಲೀಗ್ 2026* ಟೂರ್ನಮೆಂಟ್‌ಗೆ ವೇದಿಕೆ ಸಿದ್ಧಗೊಂಡಿದೆ....

ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ.

ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ. ಉಡುಪಿ-ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ(43)ಮೆದುಳಿನ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ...
- Advertisement -spot_imgspot_img

ನಿಡ್ಡೋಡಿ ಎನ್‌ಪಿಎಲ್ ಕ್ರಿಕೆಟ್ ಹಬ್ಬಕ್ಕೆ ಅದ್ದೂರಿ ತೆರೆ

ನಿಡ್ಡೋಡಿ ಎನ್‌ಪಿಎಲ್ ಕ್ರಿಕೆಟ್ ಹಬ್ಬಕ್ಕೆ ಅದ್ದೂರಿ ತೆರೆ ನಿಡ್ಡೋಡಿಯ *ಶ್ರೀ ಬಾಪೂಜಿ ಕಲ್ಚರಲ್ ಅಂಡ್ ಗೇಮ್ಸ್ ಕ್ಲಬ್ (ರಿ) ಶುಂಠಿಲಪದವು* ವತಿಯಿಂದ ಆಯೋಜಿಸಲಾದ 8ನೇ ಆವೃತ್ತಿಯ ಎನ್‌ಪಿಎಲ್...

ಸಾಲಿಗ್ರಾಮದಲ್ಲಿ ವೃಷ್ಠಿ ಟ್ರೋಫಿ–2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಯಶಸ್ವಿ

**ಸಾಲಿಗ್ರಾಮದಲ್ಲಿ ವೃಷ್ಠಿ ಟ್ರೋಫಿ–2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಯಶಸ್ವಿ** ಸಾಲಿಗ್ರಾಮದ ಹಾಳುಕೋಟೆ ಮೈದಾನದಲ್ಲಿ ವೃಷ್ಟಿ ಟ್ರೋಫಿ-2026 2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯು ಭರ್ಜರಿಯಾಗಿ ನೆರವೇರಿತು.ವೃಷ್ಟಿ ಕ್ರಿಕೆಟರ್ಸ್ ಆಶ್ರಯದಲ್ಲಿ...

Must read

- Advertisement -spot_imgspot_img

You might also likeRELATED
Recommended to you