ಕ್ರಿಕೆಟ್ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ.

ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ.

-

- Advertisment -spot_img

ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ ನಿಧನ.

ಉಡುಪಿ-ಪ್ರಸಿದ್ಧ ಕ್ರಿಕೆಟಿಗ,ಕ್ರೀಡಾ ಪ್ರೋತ್ಸಾಹಕ ಸಮೀರ್ ಶರೀಫ್ ಪಾಂದೆ(43)ಮೆದುಳಿನ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾದರು.

ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಸಮೀರ್ ಶರೀಫ್ ಇವರು ಸ್ಪೋರ್ಟ್ಸ್ ಕನ್ನಡ ಮಧ್ಯಪ್ರಾಚ್ಯ ಪ್ರತಿನಿಧಿ ವಿಠಲ್ ರಿಶಾನ್ ನಾಯಕ್ ರವರ ಅತ್ಯಂತ ಆತ್ಮೀಯರಾಗಿದ್ದು,ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು.

ಇವರ ಅಂತ್ಯ ಕ್ರಿಯೆಯ ವಿಧಿವಿಧಾನಗಳು ಇಂದು (ಮಾರ್ಚ್ 23)ಸೋಮವಾರ ಸಂಜೆ 4.30 ಕ್ಕೆ ಉದ್ಯಾವರದ ಮಸೀದಿಯಲ್ಲಿ ನಡೆಯಲಿದೆ.

ಬಳಿಕ ದಫನ ಕ್ರಿಯೆ ಉದ್ಯಾವರ ಖಬ್ರಸ್ಥಾನದಲ್ಲಿ ಜರುಗಲಿದೆ.ಪ್ರಸ್ತುತ ಸಮೀರ್ ರವರ ಮೃತದೇಹ ಅವರ ನಿವಾಸ ಉದ್ಯಾವರದ ಪಾಂದೆಯಲ್ಲಿ ಇದ್ದು ಅಂತಿಮ ನಮನ ಸಲ್ಲಿಸಲು ಅವಕಾಶವಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಸಕ್ರಿಯ ಸದಸ್ಯರಾಗಿದ್ದು,ಉದ್ಯಾವರ ಮೊಹಿದ್ದೀನ್ ಜುಮ್ಮಾ ಮಸೀದಿ ಜಮಾತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು,ಮೃತರು ಪತ್ನಿ,ಓರ್ವ ಪುತ್ರಿ ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸ್ಪೋರ್ಟ್ಸ್ ಕನ್ನಡ ಚಾನೆಲ್ ವತಿಯಿಂದ ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

LEAVE A REPLY

Please enter your comment!
Please enter your name here

four × four =

Latest news

ಗೋವಾದಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೌತಮ್ ಶೆಟ್ಟಿ – ಶಾಲಿನಿ ಶೆಟ್ಟಿ ಜೋಡಿಗೆ ಕಂಚಿನ ಪದಕ

**ಗೋವಾದಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೌತಮ್ ಶೆಟ್ಟಿ – ಶಾಲಿನಿ ಶೆಟ್ಟಿ ಜೋಡಿಗೆ ಕಂಚಿನ ಪದಕ** ಗೋವಾ: ಮಾರ್ಚ್ 18 ರಿಂದ 25, 2020ರವರೆಗೆ ಗೋವಾದಲ್ಲಿ...

ಗರ್ತಿಕೆರೆಯಲ್ಲಿ ಶ್ರೀ ನಾರಾಯಣ ಗುರು ಕಪ್ ಸೀಸನ್ 2 ಪ್ರಶಸ್ತಿ ಗೆದ್ದ ಜಾನ್ಸನ್ ಕುಂದಾಪುರ

ಗರ್ತಿಕೆರೆಯಲ್ಲಿ ಶ್ರೀ ನಾರಾಯಣ ಗುರು ಕಪ್ ಸೀಸನ್ 2 ಪ್ರಶಸ್ತಿ ಗೆದ್ದ ಜಾನ್ಸನ್ ಕುಂದಾಪುರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಮೈದಾನದಲ್ಲಿ ನಡೆದ ಶ್ರೀ ನಾರಾಯಣ...

ಎಸ್.ವಿ.ಎಸ್ ಸೂಪರ್ ಲೀಗ್ 2026: ಕ್ರಿಕೆಟ್ ರಸದೌತಣಕ್ಕೆ ವೇದಿಕೆ ಸಿದ್ಧ

ಎಸ್.ವಿ.ಎಸ್ ಸೂಪರ್ ಲೀಗ್ 2026: ಕ್ರಿಕೆಟ್ ರಸದೌತಣಕ್ಕೆ ವೇದಿಕೆ ಸಿದ್ಧ  ಜಿಎಸ್‌ಬಿ ಕ್ರಿಕೆಟ್ ಪ್ರಿಯರ ನಿರೀಕ್ಷೆಯಲ್ಲಿದ್ದ *ಎಸ್.ವಿ.ಎಸ್ ಸೂಪರ್ ಲೀಗ್ 2026* ಟೂರ್ನಮೆಂಟ್‌ಗೆ ವೇದಿಕೆ ಸಿದ್ಧಗೊಂಡಿದೆ....

ನಿಡ್ಡೋಡಿ ಎನ್‌ಪಿಎಲ್ ಕ್ರಿಕೆಟ್ ಹಬ್ಬಕ್ಕೆ ಅದ್ದೂರಿ ತೆರೆ

ನಿಡ್ಡೋಡಿ ಎನ್‌ಪಿಎಲ್ ಕ್ರಿಕೆಟ್ ಹಬ್ಬಕ್ಕೆ ಅದ್ದೂರಿ ತೆರೆ ನಿಡ್ಡೋಡಿಯ *ಶ್ರೀ ಬಾಪೂಜಿ ಕಲ್ಚರಲ್ ಅಂಡ್ ಗೇಮ್ಸ್ ಕ್ಲಬ್ (ರಿ) ಶುಂಠಿಲಪದವು* ವತಿಯಿಂದ ಆಯೋಜಿಸಲಾದ 8ನೇ ಆವೃತ್ತಿಯ ಎನ್‌ಪಿಎಲ್...
- Advertisement -spot_imgspot_img

ಸಾಲಿಗ್ರಾಮದಲ್ಲಿ ವೃಷ್ಠಿ ಟ್ರೋಫಿ–2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಯಶಸ್ವಿ

**ಸಾಲಿಗ್ರಾಮದಲ್ಲಿ ವೃಷ್ಠಿ ಟ್ರೋಫಿ–2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಯಶಸ್ವಿ** ಸಾಲಿಗ್ರಾಮದ ಹಾಳುಕೋಟೆ ಮೈದಾನದಲ್ಲಿ ವೃಷ್ಟಿ ಟ್ರೋಫಿ-2026 2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯು ಭರ್ಜರಿಯಾಗಿ ನೆರವೇರಿತು.ವೃಷ್ಟಿ ಕ್ರಿಕೆಟರ್ಸ್ ಆಶ್ರಯದಲ್ಲಿ...

ಐಡಿಯಲ್ ಟ್ರೋಫಿ 2026 – ಸೀಸನ್ 3: ಕುಂದಾಪುರದಲ್ಲಿ 40 ಯಾರ್ಡ್ ಕ್ರಿಕೆಟ್

ಐಡಿಯಲ್ ಟ್ರೋಫಿ 2026 – ಸೀಸನ್ 3: ಕುಂದಾಪುರದಲ್ಲಿ 40 ಯಾರ್ಡ್ ಕ್ರಿಕೆಟ್ ಕುಂದಾಪುರ: ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ! ಕುಂದಾಪುರ ಪರಿಸರದ ಹಿರಿಯ ಸಂಸ್ಥೆ...

Must read

- Advertisement -spot_imgspot_img

You might also likeRELATED
Recommended to you