ಕ್ರಿಕೆಟ್ಸಾವನ್ನು ಗೆದ್ದು ಬಂದ ಶಿವ-GAME INSIGHT ಕಾರ್ಯಕ್ರಮದಲ್ಲಿ ಶಿವ ಭಾವುಕ...!!!

ಸಾವನ್ನು ಗೆದ್ದು ಬಂದ ಶಿವ-GAME INSIGHT ಕಾರ್ಯಕ್ರಮದಲ್ಲಿ ಶಿವ ಭಾವುಕ…!!!

-

- Advertisment -spot_img

ಸಾವನ್ನು ಗೆದ್ದು ಬಂದ ಶಿವ-GAME INSIGHT ಕಾರ್ಯಕ್ರಮದಲ್ಲಿ ಶಿವ ಭಾವುಕ…!!!

35 ವರ್ಷದ ಕಾಮೆಂಟ್ರಿ ಸಾಧನೆಗೆ ಕ್ರಿಕೆಟ್ ಟೂರ್ನಿ

ಸ್ಪೋರ್ಟ್ಸ್ ಕನ್ನಡ ಗೇಮ್ ಇನ್ಸೈಟ್ ಕಾರ್ಯಕ್ರಮದಲ್ಲಿ ಅಚ್ಚರಿಯ ಸಂಗತಿಯೊಂದು ಬಹಿರಂಗವಾಗಿದೆ. ಜನಪ್ರಿಯ ಕನ್ನಡ ಕ್ರಿಕೆಟ್ ಕಾಮೆಂಟೇಟರ್ ಶಿವನಾರಾಯಣ ಐತಾಳ್, ತಮ್ಮ ಬದುಕಿನ ಗಂಭೀರ ಹಂತವನ್ನು ಎದುರಿಸಿ, ಸಾವನ್ನೇ ಗೆದ್ದು ಬಂದ ಕಥೆಯನ್ನು ಹಂಚಿಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ತೀವ್ರ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಶಿವನಾರಾಯಣ ಐತಾಳ್, ವೈದ್ಯರು ಜೀವದಾಸೆ ಕಡಿಮೆ ಎಂದು ಹೇಳಿದ ಸಂದರ್ಭದಲ್ಲೂ ಹೋರಾಟ ಬಿಡದೆ ಬದುಕನ್ನು ಮತ್ತೆ ಗೆದ್ದರು. 2024 ಜುಲೈನಲ್ಲಿ ಗಂಭೀರ ಚಿಕನ್ ಫಾಕ್ಸ್ ಇನ್ಫೆಕ್ಷನ್ ಮತ್ತು ಫ್ರಾಂಕ್ ರಿಯಾಸಿಸ್ ಸಮಸ್ಯೆಯಿಂದ ತೀವ್ರವಾಗಿ ಅಸ್ವಸ್ಥರಾದ ಅವರು, ಪ್ಲೇಟ್‌ಲೆಟ್ ಪ್ರಮಾಣವು ತೀವ್ರವಾಗಿ ಇಳಿದಿತ್ತು ಮತ್ತು ಶುಗರ್ ಮಟ್ಟವು 400ಕ್ಕಿಂತ ಹೆಚ್ಚಾಗಿತ್ತು. ಈ ಕಾರಣದಿಂದ ಅವರು 12 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿ, ಅದರಲ್ಲಿ 4 ದಿನ ಕೋಮಾ ಸ್ಥಿತಿಯಲ್ಲಿ ಇದ್ದರು. ವೈದ್ಯರು ಜೀವದಾಸೆ ಕಡಿಮೆ ಎಂದಿದ್ದರೂ, ಶಿವನಾರಾಯಣ ಅಸಾಧಾರಣ ಹೋರಾಟ ನಡೆಸಿ ಬದುಕಿಗೆ ಮರಳಿದರು.ಆ ಅನುಭವವೇ ಅವರಿಗೆ ಮತ್ತಷ್ಟು ಶಕ್ತಿ ನೀಡಿದ್ದು, ಕ್ರಿಕೆಟ್ ಕಾಮೆಂಟ್ರಿಯ ಮೂಲಕ ಅಭಿಮಾನಿಗಳಿಗೆ ಹರ್ಷ, ಉತ್ಸಾಹ ಮತ್ತು ಪ್ರೇರಣೆ ನೀಡುವ ಕೆಲಸವನ್ನು ಮುಂದುವರಿಸಲು ಕಾರಣವಾಯಿತು.

ಈ ವರ್ಷ, ತಮ್ಮ 35 ವರ್ಷದ ಯಶಸ್ವಿ ಕಾಮೆಂಟ್ರಿ ಪಯಣವನ್ನು ಸಂಭ್ರಮಿಸಲು ಅವರು ವಿಶೇಷ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಈ ಟೂರ್ನಿಯಲ್ಲಿ ಕರಾವಳಿ ಹಾಗೂ ಕರ್ನಾಟಕದ ಹಲವು ಪ್ರಮುಖ ತಂಡಗಳು ಭಾಗವಹಿಸಲಿದ್ದು, ಇದು ಕೇವಲ ಕ್ರಿಕೆಟ್ ಹಬ್ಬವಷ್ಟೇ ಅಲ್ಲ, ಶಿವನಾರಾಯಣ ಅವರ ಬದುಕಿನ ಹೋರಾಟಕ್ಕೆ ಸಮರ್ಪಣೆ ಆಗಿದೆ.

“ಈ ಟೂರ್ನಿ ನನಗೆ ಕೇವಲ ಆಟವಲ್ಲ, ಬದುಕಿನ ಜಯವನ್ನು ಆಚರಿಸುವ ಕ್ಷಣ. ನನ್ನ ಅಭಿಮಾನಿಗಳು, ಸ್ನೇಹಿತರು ಹಾಗೂ ಕ್ರಿಕೆಟ್ ಸಮುದಾಯ ನನಗೆ ಕೊಟ್ಟ ಬೆಂಬಲಕ್ಕೆ ಇದು ನನ್ನ ಉತ್ತರ,” ಎಂದು ಭಾವುಕರಾದ ಶಿವನಾರಾಯಣ ಹೇಳಿದರು

LEAVE A REPLY

Please enter your comment!
Please enter your name here

two × five =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you