ಸ್ಪೋರ್ಟ್ಸ್ಹೊನ್ನಾವರದಲ್ಲಿ ಯುಆರ್ ಸ್ಪೋರ್ಟ್ಸ್ ಓಪನಿಂಗ್ ಸೆಲೆಬ್ರೇಷನ್

ಹೊನ್ನಾವರದಲ್ಲಿ ಯುಆರ್ ಸ್ಪೋರ್ಟ್ಸ್ ಓಪನಿಂಗ್ ಸೆಲೆಬ್ರೇಷನ್

-

- Advertisment -spot_img

**ಹೊನ್ನಾವರದಲ್ಲಿ ‘ಯುಆರ್ ಸ್ಪೋರ್ಟ್ಸ್’ ಶಾಪ್

ಭರ್ಜರಿ ಉದ್ಘಾಟನೆ**

 

ಹೊನ್ನಾವರ: ಹೊನ್ನಾವರದಲ್ಲಿ ಕ್ರೀಡಾಭಿಮಾನಿಗಳಿಗೆ ಸುವರ್ಣಾವಕಾಶ! ಸೆಪ್ಟೆಂಬರ್ 29, 2025ರಂದು ‘ಯುಆರ್ ಸ್ಪೋರ್ಟ್ಸ್’ (UR Sports) ಶಾಪ್ ಭರ್ಜರಿಯಾಗಿ ಉದ್ಘಾಟನೆಗೊಳ್ಳಲಿದೆ. “Where Every Sport Begins…” ಎಂಬ ಸ್ಲೋಗನ್‌ನೊಂದಿಗೆ ಪ್ರಾರಂಭವಾಗುವ ಈ ಸ್ಟೋರ್ ಕ್ರೀಡಾಭಿಮಾನಿಗಳಿಗೆ ನಿಜವಾದ ಗಮ್ಯಸ್ಥಾನವಾಗಲಿದೆ.

ಮಣಿಪಾಲದಲ್ಲಿ ಬಹಳಷ್ಟು ವರ್ಷಗಳಿಂದ ಕ್ರೀಡಾಪಟುಗಳ ಮನಗೆದ್ದ ಕ್ರೀಡಾಮಳಿಗೆ , ಪ್ರವೀಣ್ ಪಿತ್ರೋಡಿ ಯವರ ಮಾಲೀಕತ್ವದ ಯು.ಆರ್.ಸ್ಪೋರ್ಟ್ಸ್ ಇದೀಗ ಹೊನ್ನಾವರದಲ್ಲಿ ಹೊಸ ಬ್ರಾಂಚ್ ತೆರೆಯಲಿದ್ದಾರೆ.

ಶಾಪ್ ನ ವಿಶೇಷತೆ ಎಂದರೆ ಎಲ್ಲಾ ಕ್ರೀಡಾ ಸಾಮಗ್ರಿಗಳು, ಟ್ರೋಫಿಗಳು, ಕಪ್‌ಗಳು, ಶಾಲಾ–ಕಾಲೇಜು ಟೂರ್ನಮೆಂಟ್ ಕ್ರೀಡಾ ವಸ್ತುಗಳು, ಹಾಗೂ ವಿಶೇಷ ಕ್ರೀಡಾ ಉಡುಪುಗಳು ಒಂದೇ ಕಡೆ ಸಿಗುವ ಅವಕಾಶ. ಜೊತೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಅತೀ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವ ಭರವಸೆ ಶಾಪ್ ನ ನಿರ್ವಾಹಕರು ನೀಡಿದ್ದಾರೆ.

**ಯುಆರ್ ಸ್ಪೋರ್ಟ್ಸ್‌ನಲ್ಲಿ ದೊರೆಯುವ ಸೇವೆಗಳು:**

* ಶಾಲಾ ಹಾಗೂ ಕಾಲೇಜು ಕ್ರೀಡಾ ಜರ್ಸಿಗಳು

* ವಿವಿಧ ಕ್ರೀಡಾ ಪಂದ್ಯಾವಳಿ ಟ್ರೋಫಿಗಳು, ಪದಕಗಳು

* ಕ್ರೀಡಾ ಸಾಮಗ್ರಿಗಳ ವಿಶಾಲ ಸಂಗ್ರಹ

* ಉಚಿತ ಸಲಹೆ ಹಾಗೂ ವಿಶೇಷ ರಿಯಾಯಿತಿಗಳು

ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವವರಿಗೆ ವಿಶೇಷ ಆಫರ್‌ಗಳೂ ವ್ಯವಸ್ಥೆಯಲ್ಲಿವೆ. ಕ್ರೀಡಾಭಿಮಾನಿಗಳು, ಶಾಲೆಗಳು, ಕಾಲೇಜುಗಳು ಹಾಗೂ ಕ್ರೀಡಾ ಸಂಘಟನೆಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಶಾಪ್ ನಿರ್ವಾಹಕರು ವಿನಂತಿಸಿದ್ದಾರೆ.

**ವಿಳಾಸ:**

ಬಲ್ಕೂರ ಬಿಲ್ಡಿಂಗ್, ರಾ.ಹೆ 66,

ಹೊನ್ನಾವರ – 581334

ಸಂಪರ್ಕ: 6363851459

ಇಮೇಲ್: [ursportshonnavaar@gmail.com](mailto:ursportshon

navaar@gmail.com)

 

 

LEAVE A REPLY

Please enter your comment!
Please enter your name here

nineteen + 18 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you