SportsKannada | ಸ್ಪೋರ್ಟ್ಸ್ ಕನ್ನಡ

ಕ್ರೀಡಾ ಹಾಗೂ ಸಾಂಸ್ಕೃತಿಕ ಸೇವೆಗಾಗಿ ಹುಟ್ಟೂರ ಸನ್ಮಾನ-ಪ್ರಶಾಂತ್ ಅಂಬಲಪಾಡಿ.

ಕಳೆದ 20 ವರ್ಷಗಳಿಂದ ರಾಜ್ಯದಾದ್ಯಂತ ಟೆನ್ನಿಸ್ ಕ್ರಿಕೆಟ್ ನ ವೀಕ್ಷಕ ವಿವರಣೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಶಾಂತ್.ಕೆ.ಎಸ್.ಅಂಬಲಪಾಡಿಯವರನ್ನು ಬುಡೋಕಾನ್ ಕರಾಟೆ ಮತ್ತಿ ಸ್ಪೋರ್ಟ್ಸ್ ಅಸೋಸಿಯೇಷನ್ ಅಂಬಲಪಾಡಿ ಇವರ ವತಿಯಿಂದ ಜನಾರ್ಧನ ಬಯಲು ರಂಗ ಮಂಟಪದಲ್ಲಿ ನಡೆದ 1 ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ “ಅಂಬಲಪಾಡಿ ಟ್ರೋಫಿ-2020” ಪಂದ್ಯಾಕೂಟದಲ್ಲಿ ಸನ್ಮಾನಿಸಲಾಯಿತು.

 

ಈ ಸಂದರ್ಭ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ್ ಬಲ್ಲಾಳ್ ಹಾಗೂ ಗಣ್ಯರು ಉಪಸ್ಥಿತರಿದ್ದರು…

Exit mobile version