8.8 C
London
Saturday, April 26, 2025
Homeಭರವಸೆಯ ಬೆಳಕುಕಾರ್ಕಳ-ಕುಕ್ಕುಂದೂರು "ವಿಜೇತ ವಿಶೇಷ ಶಾಲೆ"ಯಲ್ಲಿ ಯೋಗರತ್ನ ತನುಶ್ರೀ ಪಿತ್ರೋಡಿ ಹುಟ್ಟುಹಬ್ಬ ಸಂಭ್ರಮಾಚರಣೆ

ಕಾರ್ಕಳ-ಕುಕ್ಕುಂದೂರು “ವಿಜೇತ ವಿಶೇಷ ಶಾಲೆ”ಯಲ್ಲಿ ಯೋಗರತ್ನ ತನುಶ್ರೀ ಪಿತ್ರೋಡಿ ಹುಟ್ಟುಹಬ್ಬ ಸಂಭ್ರಮಾಚರಣೆ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಸತತ 6 ಗಿನ್ನೆಸ್ ದಾಖಲೆ ಮಾಡಿ ಉಡುಪಿ ಜಿಲ್ಲೆಯ ಹೆಮ್ಮೆಯ ಕುವರಿ   ತನುಶ್ರೀ ಪಿತ್ರೋಡಿ ಯ  12 ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ವಿಶೇಷ ಭೋಜನ ವ್ಯವಸ್ಥೆ ಮಾಡಿದರು. ಹಾಗೂ ವಿಶೇಷ ಮಕ್ಕಳೆದುರು  ಯೋಗಾಸನ ಕಾರ್ಯಕ್ರಮ ಪ್ರದರ್ಶನವನ್ನು  ನೀಡಿದರು.

 

ಈ ಸಂಧರ್ಭದಲ್ಲಿ ತಂದೆ ತಾಯಿಗಳಾದ ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ದಂಪತಿಗಳು ಹಾಗೂ  ಯೋಗ ಗುರುಗಳು ಶ್ರೀ ನರೇಂದ್ರ  ಕಾಮತ್, ಶ್ರೀ ಪ್ರವೀಣ್ ಕುಮಾರ್ ಯು.ಆರ್ ಆರ್ಟ್ ಗ್ಯಾಲರಿ ಮಣಿಪಾಲ್, ಶ್ರೀ ರಾಕೇಶ್ ಕಟಪಾಡಿ, ಶ್ರೀ ರವೀಂದ್ರ ಶೇರಿಗಾರ್, ಶ್ರೀ ವಿಜಯ್ ಕೋಟ್ಯಾನ್, ಶ್ರೀ ರತನ್ ಉಡುಪಿ,  ಬೇಬಿ ರಿತುಶ್ರೀ, ಉಪಸ್ಥಿತರಿದ್ದರು.

 

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

three × 2 =