Home ಕ್ರಿಕೆಟ್ ವೆಂಕಟರಮಣ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬದಲ್ಲಿ ಮಾರುತಿ ಜನಸೇವಾ ಸಂಘ(ರಿ)ಉಳ್ಳಾಲ ಇವರಿಗೆ ಗೌರವ ಸನ್ಮಾನ.

ವೆಂಕಟರಮಣ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬದಲ್ಲಿ ಮಾರುತಿ ಜನಸೇವಾ ಸಂಘ(ರಿ)ಉಳ್ಳಾಲ ಇವರಿಗೆ ಗೌರವ ಸನ್ಮಾನ.

ವೆಂಕಟರಮಣ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬದಲ್ಲಿ ಮಾರುತಿ ಜನಸೇವಾ ಸಂಘ(ರಿ)ಉಳ್ಳಾಲ ಇವರಿಗೆ ಗೌರವ ಸನ್ಮಾನ.
ಉಡುಪಿ-ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ)ಇವರ ಆಶ್ರಯದಲ್ಲಿ,36ನೇ ವಾರ್ಷಿಕೋತ್ಸವದ ಅಂಗವಾಗಿ, ಫೆಬ್ರವರಿ 9,10
ಮತ್ತು 11 ರಂದು ಕಟಪಾಡಿ ಪಳ್ಳಿಗುಡ್ಡೆ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಹಗಲಿನ ಕ್ರಿಕೆಟ್ ಪಂದ್ಯಾಟ ವೆಂಕಟರಮಣ ಟ್ರೋಫಿ-2024 ಆಯೋಜಿಸಲಾಗಿದೆ.
“ಶಿಸ್ತಿಗಾಗಿ ಕ್ರಿಕೆಟ್” ಶೀರ್ಷಿಕೆಯಡಿ ನಡೆಯುವ ಈ ಕ್ರಿಕೆಟ್ ಪಂದ್ಯಾಟದ ಸಮಾರಂಭದ ವೇದಿಕೆಯಲ್ಲಿ 2023 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟೆನಿಸ್ಬಾಲ್ ಕ್ರಿಕೆಟ್ ನ‌ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ಮಾರುತಿ ಜನಸೇವಾ ಸಂಘ(ರಿ)(ಮಾರುತಿ ಯುವಕ ಮಂಡಲ(ರಿ)-ಮಾರುತಿ ಕ್ರಿಕೆಟರ್ಸ್) ಉಳ್ಳಾಲ ಇವರನ್ನು ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್ ವತಿಯಿಂದ ಗೌರವಿಸಲಾಗುತ್ತಿದೆ ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ವರದರಾಜ್ ಬಂಗೇರ,ಗೌರವಾಧ್ಯಕ್ಷ ಸುಧೀರ್ ವಿ‌.ಅಮೀನ್ ಹಾಗೂ ಸಂಸ್ಥೆಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

nine − five =

ವೆಂಕಟರಮಣ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬದಲ್ಲಿ ಮಾರುತಿ ಜನಸೇವಾ ಸಂಘ(ರಿ)ಉಳ್ಳಾಲ ಇವರಿಗೆ ಗೌರವ ಸನ್ಮಾನ.

ಉಡುಪಿ-ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ)ಇವರ ಆಶ್ರಯದಲ್ಲಿ,36ನೇ ವಾರ್ಷಿಕೋತ್ಸವದ ಅಂಗವಾಗಿ, ಫೆಬ್ರವರಿ 9,10ಮತ್ತು 11 ರಂದು ಕಟಪಾಡಿ ಪಳ್ಳಿಗುಡ್ಡೆ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಹಗಲಿನ ಕ್ರಿಕೆಟ್ ಪಂದ್ಯಾಟ ವೆಂಕಟರಮಣ ಟ್ರೋಫಿ-2024 ಆಯೋಜಿಸಲಾಗಿದೆ."ಶಿಸ್ತಿಗಾಗಿ ಕ್ರಿಕೆಟ್" ಶೀರ್ಷಿಕೆಯಡಿ ನಡೆಯುವ ಈ ಕ್ರಿಕೆಟ್ ಪಂದ್ಯಾಟದ ಸಮಾರಂಭದ ವೇದಿಕೆಯಲ್ಲಿ 2023 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟೆನಿಸ್ಬಾಲ್ ಕ್ರಿಕೆಟ್ ನ‌ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ಮಾರುತಿ ಜನಸೇವಾ ಸಂಘ(ರಿ)(ಮಾರುತಿ ಯುವಕ ಮಂಡಲ(ರಿ)-ಮಾರುತಿ ಕ್ರಿಕೆಟರ್ಸ್) ಉಳ್ಳಾಲ ಇವರನ್ನು ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್ ವತಿಯಿಂದ ಗೌರವಿಸಲಾಗುತ್ತಿದೆ ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ವರದರಾಜ್ ಬಂಗೇರ,ಗೌರವಾಧ್ಯಕ್ಷ ಸುಧೀರ್ ವಿ‌.ಅಮೀನ್ ಹಾಗೂ ಸಂಸ್ಥೆಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Send this to a friend