Categories
ಕ್ರಿಕೆಟ್

ಅಕ್ಟೋಬರ್ 4 ರಂದು ಎಸ್.ಎಮ್.ಸಿ ಉಚ್ಚಿಲ ತಂಡದ ವತಿಯಿಂದ ಯು.ಪಿ.ಎಲ್-2020

ಉಚ್ಚಿಲ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಎಸ್‌.ಎಮ್.ಸಿ ಉಚ್ಚಿಲ ತಂಡ ವಿನೂತನ ಪ್ರಯತ್ನವಾಗಿ (ಉಚ್ಚಿಲ ಪ್ರೀಮಿಯರ್ ಲೀಗ್) ಯು.ಪಿ.ಎಲ್-2020 ಪಂದ್ಯಾವಳಿ ಅಕ್ಟೋಬರ್-4 ಭಾನುವಾರದಂದು ಉಚ್ಚಿಲದ ಸರಸ್ವತಿ ಮಂದಿರದ ಅಂಗಣದಲ್ಲಿ ಆಯೋಜಿಸಿದ್ದಾರೆ.
ಯು.ಪಿ‌.ಎಲ್ ನ ಪ್ರಶಸ್ತಿ ವಿಜೇತ ತಂಡ 10,000 ಹಾಗೂ ದ್ವಿತೀಯ ಸ್ಥಾನಿ 5,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

fourteen − 10 =