2.7 C
London
Thursday, January 23, 2025
Home#covid19ಮಾಜಿ ಕ್ರಿಕೆಟಿಗ ಜನಪ್ರಿಯ ಪಿ‌.ಎನ್.ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ-ಉಚಿತ ದಾಸೋಹ ಮತ್ತು ನೀರಿನ‌ ವ್ಯವಸ್ಥೆ

ಮಾಜಿ ಕ್ರಿಕೆಟಿಗ ಜನಪ್ರಿಯ ಪಿ‌.ಎನ್.ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ-ಉಚಿತ ದಾಸೋಹ ಮತ್ತು ನೀರಿನ‌ ವ್ಯವಸ್ಥೆ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೋವಿಡ್-19
ಕೊರೋನಾ ಸಾಮಾನ್ಯ ಜನಜೀವನವನ್ನೇ ಅಸ್ತವ್ಯಸ್ತವನ್ನಾಗಿಸಿದೆ.

ಈ ನಿಟ್ಟಿನಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 8 ವಾರ್ಡ್ ಮತ್ತು 2 ಪಂಚಾಯತ್ ನ ಸುಮಾರು 10,000 ಮನೆಗಳಿಗೆ ಪ್ರತಿದಿನ ಅನ್ನದಾಸೋಹ,ಕುಡಿಯುವ ನೀರಿನ‌ ವ್ಯವಸ್ಥೆ,ರೇಷನ್,ತರಕಾರಿ, ಉಚಿತ ಮಾಸ್ಕ್ ಗಳನ್ನು ನೀಡುವ ಕಾರ್ಯದಲ್ಲಿ 90 ರ ದಶಕದ ಕ್ರಿಕೆಟ್ ಪಟು,ಜನಪ್ರಿಯ ಕರ್ನಾಟಕ ಹಾಗೂ ಬೆಂಗಳೂರಿನ ಪ್ರತಿಷ್ಟಿತ ತಂಡಗಳನ್ನು ಮುನ್ನಡೆಸಿದ ಖ್ಯಾತಿಯ,ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕೆ.ಪಿ.ಸಿ‌.ಸಿ ಸದಸ್ಯರಾದ ಪಿ.ಎನ್.ಕೃಷ್ಣಮೂರ್ತಿ ಯವರು ಮನೆ ಮನೆಗಳಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜಾಲಹಳ್ಳಿಯಲ್ಲಿರುವ ಪಿ.ಎನ್.ಕೆ‌ ಮಾಲೀಕತ್ವದ ಕೃಷ್ಣಚಂದ್ರ ಸಭಾಭವನದಲ್ಲಿ ಊಟವನ್ನು ತಯಾರಿಸಿ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ.

ಈ ಸಂದರ್ಭ ಪಿ.ಎನ್.ಕೆ ಯವರ ಅವರ ಪುತ್ರ ಆಕಾಶ್ ಜೊತೆ 8 ವಾರ್ಡ್ ಹಾಗೂ 2 ಪಂಚಾಯತ್ ನ ನಾಯಕರಾದ ನಾರಾಯಣ ಸ್ವಾಮಿ,ರವಿ,ಸೋಮಣ್ಣ,ಮಂಜು, ಪ್ರಕಾಶ್ ಸಹಿತ ಕಾರ್ಯಕರ್ತರು  ಕೈ ಜೋಡಿಸಿದ್ದಾರೆ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

five + seven =