4.9 C
London
Thursday, March 28, 2024
Homeಕ್ರಿಕೆಟ್ಯು.ಎ.ಇ-ಹೊನ್ನಾಳ ಪ್ರೀಮಿಯರ್ ಲೀಗ್-2021(ಸೀಸನ್ 4)ಜನವರಿ 1 ರಂದು.

ಯು.ಎ.ಇ-ಹೊನ್ನಾಳ ಪ್ರೀಮಿಯರ್ ಲೀಗ್-2021(ಸೀಸನ್ 4)ಜನವರಿ 1 ರಂದು.

Date:

Related stories

ಕರ್ನಾಟಕದ ಮೊದಲ ರಣಜಿ ಟ್ರೋಫಿ ಗೆಲುವಿಗೆ 50 ವರ್ಷ..

50 ವರ್ಷಗಳ ಹಿಂದೆ ಚರಿತ್ರೆ ಸೃಷ್ಠಿಸಿದ್ದ ಎರಾಪಳ್ಳಿ ಪ್ರಸನ್ನ & ಟೀಮ್..! 1958ರಿಂದ...

ಫ್ರೆಂಡ್ಸ್ ಕಪ್-ಸೋತ ತಂಡಗಳಿಗೂ ಇಲ್ಲಿದೆ ಆಶಾದಾಯಕ ಅಂಶ-ಆರಂಭದಲ್ಲಿ ಪಂದ್ಯ ಸೋತರೂ ಪ್ರಶಸ್ತಿ ಗೆಲ್ಲುವ ಅವಕಾಶ…!!!

ಬೆಂಗಳೂರು-ಫ್ರೆಂಡ್ಸ್ ಕಪ್ 2ನೇ ಆವೃತ್ತಿಯ ಕ್ರಿಕೆಟ್​ ​ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪೀಣ್ಯ...

ರಾಜ್ಯದ ಅತ್ಯಂತ ಜನಪ್ರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫ್ರೆಂಡ್ಸ್ ಕಪ್ 2024 ಗೆ ಫಿಧಾ ಆಗಲಿದೆ ಕ್ರಿಕೆಟ್ ಲೋಕ

ಟೆನಿಸ್ ಬಾಲ್ ಕ್ರಿಕೆಟ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ, ಮತ್ತು ...

ಮಂಗಳೂರು: ಪದುವ ಶಿಕ್ಷಣ ಸಂಸ್ಥೆ ಮತ್ತು ಜುಗಲ್ ಸ್ಪೋರ್ಟ್ಸ್ ಕ್ಲಬ್ (ರಿ) ನ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಕ್ಯಾಂಪ್

ಮಂಗಳೂರು: : ಪದುವ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್  ವತಿಯಿಂದ  ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್...
spot_imgspot_img

ಹೊನ್ನಾಳ ಉರ್ದು ಸ್ಕೂಲ್ ಹಳೆವಿದ್ಯಾರ್ಥಿಗಳ ಅಸೋಸಿಯೇಷನ್ ಯು.ಎ.ಇ ಇವರ ಆಶ್ರಯದಲ್ಲಿ ಜನವರಿ 1 ರಂದು ಅಬುಹೈಲ್ ಮೆಟ್ರೋ ಸ್ಟೇಷನ್ ಸಮೀಪದ ಗೋಲ್ಟರಿ ಕ್ರಿಕೆಟ್ ಅಕಾಡೆಮಿಯಲ್ಲಿ ಹೊನ್ನಾಳ ಪ್ರೀಮಿಯರ್ ಲೀಗ್-2021 ಸೀಸನ್ 4 ಪಂದ್ಯಾವಳಿ ಆಯೋಜಿಸಲಾಗಿದೆ.

ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 888 ದಿರ್ಹಮ್,ದ್ವಿತೀಯ ಸ್ಥಾನಿ 666 ದಿರ್ಹಮ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾಟದ ನಿಯಮಗಳು ಈ ಕೆಳಗಿನಂತಿದೆ.
1)ಕೇವಲ 5 ಸ್ಪಾನ್ಸರ್ಸ್ ಗಳ 5 ತಂಡಗಳಿಗೆ ಅವಕಾಶವಿರುತ್ತದೆ.
2)ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ.
3)5 ಓವರ್ ಗಳ ಪಂದ್ಯವಾಗಿದ್ದು,ಹವಾಮಾನ ಅನುಕೂಲದ ಪ್ರಕಾರ ಸಮಯ ಹಾಗೂ ಓವರ್ ನಿರ್ಧರಿತವಾಗಿರುತ್ತದೆ.
4)ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು,ಥರ್ಡ್ ಅಂಪಾಯರ್ ಸೌಲಭ್ಯ ಇರುವುದಿಲ್ಲ.
5)ಒಬ್ಬ ಹಿರಿಯ ಆಟಗಾರರನ್ನು ಆರಂಭಿಕ ಆಟಗಾರರಾಗಿ ಕಣಕ್ಕಿಳಿಸತಕ್ಕದ್ದು.
6)8 ಜನ ಆಟಗಾರ ಫೀಲ್ಡಿಂಗ್ ಹಾಗೂ 9 ಜನ ಆಟಗಾರರು ಬ್ಯಾಟಿಂಗ್ ಮಾಡಬಹುದಾಗಿದೆ.
7)ಎಲ್ಲಾ ತಂಡದ 9 ಆಟಗಾರರು ಪಂದ್ಯಗಳಲ್ಲೂ ಆಡತಕ್ಕದ್ದು.ಬದಲಿ ಆಟಗಾರರು ರೊಟೇಶನ್ ಆಧಾರದಲ್ಲಿ ಆಡಬಹುದಾಗಿದೆ.
8)ಎಲ್ಲಾ ತಂಡದ ಆಟಗಾರರು ಯಾವ ಸಮಯದಲ್ಲೂ ತಯಾರಿರತಕ್ಕದ್ದು.
9)ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ನಡೆಸಲಾಗುವುದು ಹಾಗೂ 3 ಬ್ಯಾಟ್ಸ್‌ಮನ್ ಅವಕಾಶವಿರುತ್ತದೆ.
10)ಪ್ರತಿ ಸ್ಪಾನ್ಸರ್ಸ್ ಶುಲ್ಕ- 300 ದಿರ್ಹಮ್
11)ಭಾಗವಹಿಸುವ ಪ್ರತಿಯೊಬ್ಬ ಆಟಗಾರರ ಶುಲ್ಕ 25 ದಿರ್ಹಮ್
12)ಹೆಚ್ಚಿನ ಮಾಹಿತಿಗಾಗಿ ರೆಹಮತ್,ಫಿರೋಜ್ ಹಾಗೂ ಜಾಕಿರ್ ರವರನ್ನು ಸಂಪರ್ಕಿಸಬಹುದು.
13)ಪ್ರವೇಶ ಶುಲ್ಕವನ್ನು ರೆಹಮತ್ ಹಾಗೂ ಫಿರೋಜ್ ರವರ ಬಳಿ ನೀಡಿ ಸಹಕರಿಸಬೇಕಾಗಿ ವಿನಂತಿ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Subscribe

- Never miss a story with notifications

- Gain full access to our premium content

- Browse free from up to 5 devices at once

Latest stories

LEAVE A REPLY

Please enter your comment!
Please enter your name here

12 − 1 =