4.6 C
London
Wednesday, April 17, 2024
Homeಇತರೆಪಡುಬಿದ್ರಿ-ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ-ಅತೀ ಶೀಘ್ರದಲ್ಲೇ ದಾಖಲೆಯ ಷಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್-2021

ಪಡುಬಿದ್ರಿ-ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ-ಅತೀ ಶೀಘ್ರದಲ್ಲೇ ದಾಖಲೆಯ ಷಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್-2021

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img
2019 ರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ವಿಯೊಂದಿಗೆ ಸ್ವರ್ಣಾಕ್ಷರದಲ್ಲಿ  ದಾಖಲಿಸಲ್ಪಟ್ಟ ಟೀಮ್ ಕಂಚಿನಡ್ಕದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಟವು ಕಳೆದ 2020 ರ  ಋತುವಿನಲ್ಲಿ ಲೋಕಕಂಟಕವಾದ ಕೋವಿಡ್ – 19 ದುಷ್ಪರಿಣಾಮದಿಂದಾಗಿ ಪಂದ್ಯಾಟವು ಸ್ಥಗಿತಗೊಂಡಿತ್ತು.
ಆದರೆ 2021 ಸಾಲಿನ ಈ ಋತುವಿನಲ್ಲಿ ಬ್ಯಾಡ್ಮಿಂಟನ್ ಹೊರಾಂಗಣ ಪಂದ್ಯಾಟದ ಇತಿಹಾಸದಲ್ಲಿ ಅಧಿಕ ನಗದು ಪುರಸ್ಕಾರದೊಂದಿಗೆ ವೈಶಿಷ್ಟ್ಯತೆ ಮತ್ತು ಅದ್ಧೂರಿಯಾಗಿ ಪಂದ್ಯಾಟ ವನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ವ ರೀತಿಯ ಪೂರ್ವಸಿದ್ಧತೆಗಳು ಭರದಿಂದ ಸಾಗಿಬರುತ್ತಿದೆ.
ನಮ್ಮಿ ಪಂದ್ಯಾಟದ ದಿನಾಂಕ ಮತ್ತು ಆಟಗಾರ ಆಯ್ಕೆಯ ಕುರಿತು ಶೀಘ್ರದಲ್ಲೇ ದಿನ ನಿಗದಿ ಪಡಿಸಲಾಗುತ್ತಿದೆ.
ಈಗಾಗಲೇ ಪಂದ್ಯಾಟವು ವೈವಿಧ್ಯತೆಯ ಯೋಜನೆಗಳನ್ನು  ಕೂಡಿದ್ದು,ಈ ಬಾರಿ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ಪೈಕಿ ವಿಜೇತ ಮತ್ತು ರನ್ನರ್ ಆಫ್ ತಂಡದ ಮಾಲಕರಿಗೂ ವಿಶೇಷ ಮತ್ತು ದೊಡ್ಡ ಮೊತ್ತದ ಬಹುಮಾನವನ್ನು ಪ್ರಯೋಜಿಸಲಾಗಿದೆ.
ವಿಶೇಷವಾಗಿ ವಿಜೇತ ತಂಡಕ್ಕೆ ಬರೊಬ್ಬರಿ ರೂ.1,11,111 ನಗದು ಬಹುಮಾನ ಮತ್ತು ಆ ತಂಡದ ಮಾಲಕರಿಗೆ ರೂ.50,000 ನೀಡಿ ಪುರಸ್ಕಾರಿಸಲಾಗುವುದು.
ಅದೇ ರೀತಿ ರನ್ನರ್ ಆಫ್ ತಂಡಕ್ಕೆ ರೂ,55,555 ಮತ್ತು ತಂಡದ ಮಾಲಕನಿಗೆ ರೂ.30000 ನೀಡಿ ಗೌರವಿಸಲಾಗುವುದು.
 ಆದ್ದರಿಂದ ಪಂದ್ಯಾಟದಲ್ಲಿ ಭಾಗವಹಿಸಲು ಆಸಕ್ತ ತಂಡಗಳ ಮಾಲಕತ್ವ ಬಯಸುವವರು ಶೀಘ್ರವಾಗಿ ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕದೊಂದಿಗೆ ತಮ್ಮ ಹೆಸರನ್ನು ಖಾತರಿಪಡಿಸಬೇಕಾಗಿದೆ‌.
ಈ ಬಾರಿಯ ಪಂದ್ಯಾಟದಲ್ಲಿ ತಂಡಗಳ ಮಾಲಕತ್ವ ಬಯಸುವವರು ಮತ್ತು ಪಂದ್ಯಾಟ ನಿಯಮಗಳ ಬಗ್ಗೆ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ.
ಶಂಕರ್-79751 04553
ಶಿವಾನಂದ- 78998 18218
ಪದ್ಮನಾಭ- 9845679845
ಕೃಷ್ಣ ಬಂಗೇರ-82173 07601.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

20 + 20 =