6 C
London
Wednesday, April 24, 2024
Homeಕ್ರಿಕೆಟ್ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್

ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್
ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್

ದಮಾಮ್ ನ ಗುಕಾ ಸ್ಟೇಡಿಯಂ ನಲ್ಲಿ ನಡೆದ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ 2020 ಪಂದ್ಯಾವಳಿಯಲ್ಲಿ ರಾಜಾ ಸಾಲಿಗ್ರಾಮ ಸರ್ವಾಂಗೀಣ ಪ್ರದರ್ಶನದ ನೆರವಿನಿಂದ
ಗುಕಾ ದಮಾಮ್ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು.

16 ಬಲಿಷ್ಠ ತಂಡಗಳು ಭಾಗವಹಿಸಿದ ಈ ಟೂರ್ನಿಯ ಪ್ರಥಮ‌ ಲೀಗ್ ಪಂದ್ಯದಲ್ಲಿ ಬಿರುಸಿನ
ಅರ್ಧ ಶತಕ 53 ರನ್ ಗಳಿಸಿ,
ಗಳಿಸಿ ಪಂದ್ಯಶ್ರೇಷ್ಟ ಪ್ರಶಸ್ತಿ ರಾಜಾ ಪಡೆದಿದ್ದರು.


ಸೆಮಿಫೈನಲ್ ನಲ್ಲಿಎದುರಾಳಿಗಳು 8 ಓವರ್ ಗಳಲ್ಲಿ 125 ರನ್ ಗಳ‌ ಗುರಿಯನ್ನು ನೀಡಿತ್ತು.ಚೇಸಿಂಗ್ ವೇಳೆ ಗುಕಾ ದಮಾಮ್ ತಂಡ
2 ಓವರ್ ಗಳಲ್ಲಿ 23 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಈ ಸಂದರ್ಭ ತಂಡವನ್ನು ಆಧರಿಸಿದ ರಾಜಾ 27 ಎಸೆತಗಳಲ್ಲಿ ಭರ್ಜರಿ ಸಿಕ್ಸ್,ಬೌಂಡರಿಗಳ ಸಹಿತ 95 ರನ್ ಹಾಗೂ 1 ಓವರ್ ನಲ್ಲಿ 9 ರನ್ ನೀಡಿ 2 ವಿಕೆಟ್ ಉರುಳಿಸಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದರು.

ಫೈನಲ್ ನಲ್ಲಿ ದಮಾಮ್ ಸಿ.ಸಿ ತಂಡ ನೀಡಿದ 91 ರನ್ ಗುರಿಯ ಅನಾಯಾಸವಾಗಿ ಚೇಸ್ ಮಾಡಿ ಗುಕಾ ದಮಾಮ್ ಚಾಂಪಿಯನ್ ಪಟ್ಟ ಅಲಂಕರಿಸಿತು.

ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್,ಸರಣಿ‌‌ ಶ್ರೇಷ್ಟ ಪ್ರಶಸ್ತಿ ರಾಜಾ ಸಾಲಿಗ್ರಾಮ ಪಾಲಾದರೆ,ಬೆಸ್ಟ್ ಬೌಲರ್ ಚಿಕ್ಕಿ ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಫವಾದ್ ಪಡೆದರು.
‌‌‌ ಆರ್.ಕೆ.ಆಚಾರ್ಯ ಕೋಟ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

two × five =