Categories
ಕ್ರಿಕೆಟ್

ದಿ.ಕೃಷ್ಣ ಶೆಟ್ಟಿ ಸ್ಮಾರಕ-ಕುಡ್ಲೋತ್ಸವ ಕಪ್-“ನಮ್ಮ ಕುಡ್ಲ ಡೆಸ್ಟಿನಿ ಕಿಂಗ್ಸ್ ” ಚಾಂಪಿಯನ್ಸ್

ಬಹ್ರೇನ್-ದಿ‌.ಕೃಷ್ಣ ಶೆಟ್ಟಿ ಇವರ ಸ್ಮರಣಾರ್ಥ,ಇಂಡಿಯನ್ ಕ್ಲಬ್ ಬಹ್ರೇನ್ ನಲ್ಲಿ ನಡೆದ ಕುಡ್ಲೋತ್ಸವ ಕಪ್-2022 ಫೈನಲ್ ನಲ್ಲಿ ಕುಡ್ಲ ಚಾಲೆಂಜರ್ಸ್ ತಂಡವನ್ನು ಸೋಲಿಸುವ ಮೂಲಕ ನಮ್ಮ ಕುಡ್ಲ ಡೆಸ್ಟಿನಿ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಲೀಗ್ ಹಂತದಲ್ಲೇ ಸೋಲುಂಡು,ಟೂರ್ನಮೆಂಟ್ ನಿಂದ ನಿರ್ಗಮಿಸಬೇಕಾಗಿದ್ದ ಈ 2 ತಂಡಗಳು,ವೀರಾವೇಶದ ಹೋರಾಟ ಸಂಘಟಿಸಿ,ಒಂದೇ ಗ್ರೂಪ್ ನಿಂದ ಫೈನಲ್ ಪ್ರವೇಶಿಸಿದ್ದವು.
ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಶರತ್ ಶೆಟ್ಟಿ,ಬೆಸ್ಟ್ ಬ್ಯಾಟ್ಸ್‌ಮನ್‌ ಮೀತ್ ಮತ್ತು ಸರ್ವಾಂಗೀಣ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಸಂಪತ್ ಶೆಟ್ಟಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

4 × one =