Categories
ಇತರೆ

ಉಡುಪಿ ಜಿಲ್ಲೆಯ ಕ್ರೀಡಾಪಟುಗಳಿಗೆ ಸಿಹಿ ಸುದ್ದಿ-ಕೋಟೇಶ್ವರ ಸ್ಪೋರ್ಟ್ಸ್ ಶಾಪ್ ಇಂದು(ಡಿಸೆಂಬರ್-28) ಉದ್ಘಾಟನೆ

ಉಡುಪಿ-ಕುಂದಾಪುರ ಪರಿಸರದ
ಉದಯೋನ್ಮುಖ ಕ್ರಿಕೆಟಿಗ,ಪ್ರಸ್ತುತ ಬೆಂಗಳೂರಿನ “ಅವಿಘ್ನ ಸೃಷ್ಟಿ” ತಂಡದ ಪರವಾಗಿ ರಾಜ್ಯಮಟ್ಟದಲ್ಲಿ ಮಿಂಚುತ್ತಿರುವ ಸಚಿನ್ ಕೋಟೇಶ್ವರ ಮಾಲೀಕತ್ವದ “ಕೋಟೇಶ್ವರ ಸ್ಪೋರ್ಟ್ಸ್”ಶಾಪ್
ಇಂದಿನಿಂದ(ಡಿಸೆಂಬರ್28 ಸೋಮವಾರ) ಕ್ರೀಡಾಪಟುಗಳ ಸೇವೆಗೆ ಲಭ್ಯವಾಗಲಿದೆ.
ಕುಂಭಾಶಿಯ ವೇಣುಗೋಪಾಲಕೃಷ್ಣ ಸಂಕೀರ್ಣದಲ್ಲಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಿರುವ ಕೋಟೇಶ್ವರ ಸ್ಪೋರ್ಟ್ಸ್ ನಲ್ಲಿ ವಿವಿಧ ಕ್ರೀಡೆಗಳ ಪರಿಕರಗಳು ಅತ್ಯಂತ ರಿಯಾಯಿತಿ  ದರದಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಸಚಿನ್ ಕೋಟೇಶ್ವರ ಇವರ ಮಾಲೀಕತ್ವದ  “ಕೋಟೇಶ್ವರ ಸ್ಪೋರ್ಟ್ಸ್” ಸಂಸ್ಥೆಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಶುಭಾಶಯಗಳು…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

17 + eleven =