17.8 C
London
Tuesday, April 30, 2024
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಪಡುಕೋಣೆಯಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ ರಾಷ್ಟ್ರ ಮಟ್ಟದ ವಾಲಿಬಾಲ್ ಹಾಗೂ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಕೂಟ...!

ಪಡುಕೋಣೆಯಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ ರಾಷ್ಟ್ರ ಮಟ್ಟದ ವಾಲಿಬಾಲ್ ಹಾಗೂ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಕೂಟ…!

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಪಡುಕೋಣೆಯ *ಗ್ರೆಗರಿ ಪ್ರೌಢಶಾಲಾ* ಮೈದಾನ ನಾಳೆಯಿಂದ ಮೂರು ದಿನ *(ಮಾರ್ಚ್ 24 ಶುಕ್ರವಾರ – 26 ಭಾನುವಾರ*)ಒಂದು ಅಪರೂಪದ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ.
ಈ ಹಿಂದೆ ಹತ್ತಾರು ಸಮಾಜಮುಖಿ ಕ್ರೀಡಾಕೂಟಗಳನ್ನು ನಡೆಸಿಕೊಂಡು ಬಂದಿರುವಂತಹ ಈ ಭಾಗದ ಹೆಮ್ಮೆಯ ಸಂಸ್ಥೆಯಾದ *ಪಡುಕೋಣೆ ಎಜುಕೇಶನ್ & ಸ್ಪೋರ್ಟ್ಸ್ ಪ್ರಮೋಟರ್ಸ್* ಇವರು ಈ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜಿಸುತ್ತಿದ್ದಾರೆ…*ದಿ.ಪ್ರಭು ಅರ್ಥರ್ ಪಿರೇರಾ* ಸ್ಮರಣಾರ್ಥ ಮೊದಲು ನಡೆಯುವ ವಾಲಿಬಾಲ್ ಟೂರ್ನಮೆಂಟಿನಲ್ಲಿ
*ಅಶ್ವಲ್ ರೈ(ಸೀನಿಯರ್ ಇಂಡಿಯಾ)*
*ಪಂಕಜ್ ಶರ್ಮಾ (ಸೀನಿಯರ್ ಇಂಡಿಯಾ)*
*ರತೀಶ್ (ಸೀನಿಯರ್ ಇಂಡಿಯಾ)*
*ಕಾರ್ತಿಕ್ ಮಧು (ಸೀನಿಯರ್ ಇಂಡಿಯಾ)*
*ಅನೂಪ್ ಡಿ ಕೋಷ್ಟಾ (ಸೀನಿಯರ್ ಇಂಡಿಯಾ)*
*ಮನೋಜ್ (ಸೀನಿಯರ್ ಇಂಡಿಯಾ)*
*ನಿಖಿಲ್ ಗೌಡ (ಇಂಡಿಯನ್ ಆರ್ಮಿ)*
*ರೈಸನ್ ರೆಬ್ಬೆಲ್ಲೋ (ಕರ್ನಾಟಕ ಸ್ಟೇಟ್)*
*ಪ್ರಮೋದ್ ಹೆಗ್ಡೆ ಚಿನ್ನ*
*ನವೀನ್ ಕಾಂಚನ್*
*ಹರಿಪ್ರಸಾದ್ ಚೋಟು (ಇಂಡಿಯನ್ ಜೂನಿಯರ್)*
*ರಾಕಿ*
ಮುಂತಾದ ರಾಜ್ಯ,ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರು ಭಾಗವಹಿಸುತ್ತಿರುವುದು ನಮ್ಮೂರಿನ ಕ್ರೀಡಾಭಿಮಾನಿಗಳು ಹೆಮ್ಮೆ ಪಡುವಂತಹ ವಿಚಾರ…
ಜೊತೆಗೆ ಗತಕಾಲ ವೈಭವ ಸಾರುವ *ದಿ.ಸುರೇಶ್ ಡಿ ಪಡುಕೋಣೆ* ಇವರ ಕನಸಿನ ಕೂಸಾದ *ಅಪ್ಪೋಲೋ* ಮಾದರಿಯ  ಕ್ರಿಕೆಟ್ ಪಂದ್ಯಕೂಟದಲ್ಲಿ ಕೂಡ *ರಾಜ್ಯ,ರಾಷ್ಟ್ರ,ಮಟ್ಟದ* ಆಟಗಾರರಿಗೆ ಭಾಗವಹಿಸಲು ಮುಕ್ತ ಅವಕಾಶ ನೀಡಿದ್ದು ಇವರುಗಳು ಕ್ರೀಡಾಭಿಮಾನಿಗಳಿಗೆ ರಸಾದೌತಣ ಉಣಬಡಿಸುವುದರಲ್ಲಿ ಅನುಮಾನವಿಲ್ಲ…!
ನಮ್ಮೂರ ಮಹಾನ್ ಕ್ರೀಡಾ ಪ್ರೋತ್ಸಾಹಕರಾಗಿದ್ದ *ದಿ.ಸುರೇಶ್ ಡಿ ಪಡುಕೋಣೆ ಹಾಗೂ ದಿ.ಪ್ರಭು ಅರ್ಥರ್ ಪಿರೇರಾ* ಇವರ ಸ್ಮರಣಾರ್ಥ ನಡೆಯುವ ಈ ಮೂರು ದಿನದ ಕ್ರೀಡಾ ಮಹೋತ್ಸವ ಕಣ್ತುಂಬಿಕೊಳ್ಳಲು ನೀವು ಬರಲೇಬೇಕು….ನಿಮ್ಮವರನ್ನು ಕರೆತರಲೇಬೇಕು…ಯಾಕೆಂದರೆ ಮತ್ತೆ ಮತ್ತೆ ಇಂತಹ ಅದ್ಬುತ ಆಯೋಜನೆಯ ಕ್ರೀಡಾಕೂಟ ಕಾಣಸಿಗದು…!
*ಮರೆಯದಿರಿ ಮಾರ್ಚ್ 24 ಶುಕ್ರವಾರ ಸಂಜೆ 7 ರಿಂದ*
*ಸ್ಥಳ – ಗ್ರೆಗರಿ ಪ್ರೌಢಶಾಲಾ ಮೈದಾನ ಪಡುಕೋಣೆ*
*-ಎಮ್ ಪಿ ಬೆಳ್ಳಾಡಿ*
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

8 − one =