Categories
ಕ್ರಿಕೆಟ್

ಉಡುಪಿ-ಕೋಟ ಗಿಳಿಯಾರಿನ ಅಭಿಲಾಷ್ ಶೆಟ್ಟಿ ಕೋಲ್ಕತ್ತಾ ನೈಟ್ ರೈಡರ್ಸ್ ನ ನೆಟ್ ಬೌಲರ್ ಆಗಿ ಆಯ್ಕೆ

ಆಳ್ವಾಸ್ ಅಂಗಳದಲ್ಲಿ ಪ್ರಜ್ವಲಿಸಿದ ಪ್ರತಿಭೆ, ಕರ್ನಾಟಕ ರಾಜ್ಯ 19 ರ  ವಯೋಮಾನದ ಒಳಗಿನ ತಂಡದಲ್ಲಿ ಮಿಂಚಿ, ನಂತರ 23 ರ  ವಯೋಮಾನದ ಒಳಗಿನ ತಂಡದಲ್ಲಿ ಮೆರೆದು,
ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶಿವಮೊಗ್ಗ ಲಯನ್ಸ್, ಹುಬ್ಬಳ್ಳಿ ಟೈಗರ್ಸ್ ತಂಡಗಳಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿ, ರಾಜ್ಯಮಟ್ಟದ ಹತ್ತು ಹಲವಾರು ತಂಡಗಳನ್ನು ಪ್ರತಿನಿಧಿಸಿ ಪದಕಗಳ ಗೊಂಚಲನ್ನೇ ಬಾಚಿ ತಂದ ಉಡುಪಿ ಜಿಲ್ಲೆಯ ಕೋಟ ಗಿಳಿಯಾರಿನ ಹೆಮ್ಮೆಯ ಪ್ರತಿಭೆ, ಭವಿಷ್ಯದ ಸುಂದರ ಕ್ರೀಡಾ ಸ್ವಪ್ನ ಗಿಳಿಯಾರು ಬಡಾಮನೆ ಅಭಿಲಾಷ್  ಶೆಟ್ಟಿ
 ಇದೀಗ ಪ್ರತಿಷ್ಠಿತ IPL ಪಂದ್ಯ  ಕೂಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

12 − eight =