11 C
London
Wednesday, May 1, 2024
Homeಕ್ರಿಕೆಟ್ಇ ಎಸ್ ಪಿ ಎನ್ ಸಂಸ್ಥೆ ಹೊಗಳಿದ ಕ್ರಿಕೆಟ್ ಪಟುವಿಗೆ ಬೇಕಿದೆ ಅವಕಾಶ

ಇ ಎಸ್ ಪಿ ಎನ್ ಸಂಸ್ಥೆ ಹೊಗಳಿದ ಕ್ರಿಕೆಟ್ ಪಟುವಿಗೆ ಬೇಕಿದೆ ಅವಕಾಶ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಗ್ರಾಮೀಣ ಮಟ್ಟದಲ್ಲಿ ಕ್ರಿಕೆಟ್ ಎಂದರೆ ಹುಡುಗರಿಗೆ ಮೀಸಲು ಎನ್ನುವವರೆ ಹೆಚ್ಚು. ಆದರೆ ಇಲ್ಲೊಂದು ಗ್ರಾಮೀಣ ಪ್ರತಿಭೆಯ ಕವರ್‌ ಡ್ರೈವ್‌ ಬ್ಯಾಟಿಂಗ್ ನೋಡಿ ಪ್ರತಿಷ್ಠಿತ ಇ ಎಸ್ ಪಿ ಎನ್ ಕ್ರೀಡಾ ವೈಬ್ ಸೈಟ್ ಫಿದಾ ಆಗಿದ್ದು ಇದೀಗ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈಕೆಯನ್ನು ಸಚಿನ್, ಧೋನಿ ಮತ್ತು ಕೊಯ್ಲಿ ಗೆ ಹೋಲಿಸಿದ್ದು ಅದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಕಾಲನ್ನು ಎಡ ಬದಿಗೆ ಚಾಚಿ ಚೆಂಡನ್ನು ಕವರ್ಸ್‌ ಮೇಲೆ ಅತ್ಯದ್ಭುತವಾಗಿ ಶಾಟ್‌ ಹೊಡೆಯಲಾಯಿತು. ಇದಕ್ಕೂ ಮುನ್ನ ನಾವು ಈ ರೀತಿ ಹೊಡೆಯುವುದನ್ನು ಎಲ್ಲಿ ನೋಡಿದ್ದೇವೆ ಹೇಳಿ ಎಂದು ಶೀರ್ಷಿಕೆಯನ್ನು ನೀಡಿದೆ.
ಜ್ಯೋತಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಪುಟ್ಟ ಹಳ್ಳಿಯವರು ರತ್ನಪ್ಪ ಪೂಜಾರಿ, ವಿಮಲ ಪೂಜಾರಿಯ ಇವರ ಪುತ್ರಿಯಾಗಿರುವ ಜ್ಯೋತಿ ಹತ್ತನೇ ತರಗತಿಯಲ್ಲಿ ಚಿನ್ನದ ಪದಕ ಪಡೆದು ಊರಿಗೆ ಕೀರ್ತಿ ತಂದಿದ್ದರು. ಬೋರ್ಡ್ ಹೈಸ್ಕೂಲ್ ಕಾರ್ಕಳದಲ್ಲಿ ಪಿಯುಸಿಯನ್ನು ಮುಗಿಸಿ ತದ ನಂತರ ಎಮ್ ಪಿ ಎಮ್ ಕಾಲೇಜು ಕಾರ್ಕಳದಲ್ಲಿ ಪದವಿ ಮುಗಿಸಿದ್ದಾರೆ. ಈಕೆಗೆ ಬಾಲ್ಯದಿಂದಲೂ ಕ್ರಿಕೆಟಿಗ ಧೋನಿಯೆಂದರೆ ಇಷ್ಟ ಆದರೆ ಈಕೆ ಯಾವುದೇ ಇದುವರೆಗೂ ಕ್ಲಬ್ ನಲ್ಲೂ ಅಭ್ಯಾಸ ನಡೆಸಿಲ್ಲ. ಈಕೆಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಎಷ್ಟಿದೆ ಎಂದರೆ   ಅದೇಷ್ಟೋ ಹಳೆಯ ಪಂದ್ಯಗಳನ್ನು ನೋಡಿ ಸಂಭ್ರಮ ಪಡುತ್ತಾರೆ. ಜೊತೆಗೆ ಮನೆಯವರೊಂದಿಗೆ ಕ್ರಿಕೆಟ್ ಅಡಿ ಆಡುವ ಹವ್ಯಾಸ ಕೂಡ ಬೆಳೆಸಿಕೊಂಡಿದ್ದಾರೆ.
ಈಕೆ ಶಾಲಾ ದಿನಗಳಲ್ಲೂ ಕೂಡ ಹುಡುಗರು ಆಡೋ ಮೈದಾನದಲ್ಲಿ ಚೆಂಡನ್ನು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸುತ್ತಿದ್ದಳು ಆದರೆ ಸೂಕ್ತ ತರಬೇತಿ ಸೂಕ್ತ ಸೌಲಭ್ಯ ಸಿಗದೆ ಈ ಗ್ರಾಮೀಣ ಪ್ರತಿಭೆ ಇನ್ನೂ ಕೂಡ ತೆರೆ ಮರೆಯಲ್ಲೇ ಇದೆ. ಈ ಪ್ರತಿಭೆಗೆ ಸೂಕ್ತ ತರಬೇತಿ ಮತ್ತು ಅವಕಾಶ ಸಿಕ್ಕಿದ್ದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಒಳ್ಳೆಯ ಕ್ರೀಡಾಪಟು ಆಗುವುದರಲ್ಲಿ ಎರಡು ಮಾತಿಲ್ಲ.
– ಪ್ರೀತಮ್ ಹೆಬ್ಬಾರ್.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

eleven − 4 =