ಕ್ರಿಕೆಟ್25/11 ಕ್ರಿಕೆಟ್ ಜಗತ್ತಿಗೆ ಮತ್ತೆ ಮರುಕಳಿಸದಿರಲಿ ಈ ದಿನ

25/11 ಕ್ರಿಕೆಟ್ ಜಗತ್ತಿಗೆ ಮತ್ತೆ ಮರುಕಳಿಸದಿರಲಿ ಈ ದಿನ

-

- Advertisment -spot_img
ಇಂದಿಗೆ 7 ವರ್ಷದ ಹಿಂದೆ ಕ್ರಿಕೆಟ್ ಜಗತ್ತು ಯುವ ಆಟಗಾರನ ಸಾವಿಗೆ ಕಣ್ಣಿರಿಟ್ಟ ದಿನ.ಇನ್ನು ಮೂರು ದಿನ ಕಳೆದಿದ್ದರೆ ಆತ ತನ್ನ 26ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ. ಆದರೆ ವಿಧಿ ಲಿಖಿತ ಬೇರೆ ಇತ್ತು.
ಸೀನ್ ಎಬೋಟ್ ಎಸೆದ ಬೌನ್ಸರ್ ಒಂದಕ್ಕೆ ಹುಕ್ ಮಾಡಲು ಹೋಗಿ ವಿಫಲನಾಗಿ ತಲೆಗೆ ಬಲವಾದ ಹೊಡೆತದಿಂದಾಗಿ ತನ್ನ ಪ್ರಾಣತೆತ್ತ 25ರ ಹರೆಯದ ಫಿಲಿಪ್ ಹ್ಯೂಸ್.
ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ  ನಡೆಯುತ್ತಿದ್ದ ದೇಶೀಯ ಪಂದ್ಯದಲ್ಲಿ ತನ್ನ ಶತಕದತ್ತ ಮುನ್ನಡೆಯುತಿದ್ದಾಗ ನಡೆಯಬಾರದ ಅನಾಹುತ ಸಂಭವಿಸಿತು.
 ಸಾಕಷ್ಟು ಸುರಕ್ಷಿತನಾಗಿ ಹೆಲ್ಮೆಟ್ ತೈಪ್ಯಾಡ್  ಇತ್ಯಾದಿ ಪರ್ಸನಲ್ ಪ್ರೊಟೆಕ್ಷನ್ ನೊಂದಿಗೆ  ಆಡಲಿಳಿದರೂ ದುರಾದೃಷ್ಟ ಎಂಬುದು  ಬೆಂಬಿಡದೆ ಕಾಡಿತ್ತು.  ತಜ್ಞರ ಪ್ರಕಾರ ಹೆಲ್ಮೆಟ್ ಧರಿಸಿದ ಮೇಲೆ 99% ತಲೆ ಸುರಕ್ಷಿತ. ಆದರೆ ಉಳಿದ ಒಂದು ಪ್ರತಿಶತ ಎನ್ನುವುದು ಈತನ ಸಾವಾಗಿ ಬಂತು.
 ತಲೆಗೆ ಬಿದ್ದ ಹೊಡೆತದಿಂದ ಒಮ್ಮೆ ಈತ ಸಾವರಿಸಿಕೊಂಡಂತೆ ಕಂಡು ಬರುತ್ತದೆ ನಂತರ ಒಮ್ಮೆಗೆ ಪಿಚ್ ಗೆ ಬೋರಲಾಗಿ ಬಿದ್ದ ಎದೆ ಝಲ್ ಎನಿಸುವ ದ್ರಶ್ಯ ಈವಾಗಲೂ ಕಣ್ಣಿಗೆ ಕಟ್ಟಿದಂತಿದೆ.
ಬೌನ್ಸರ್ ಎಸೆದ ಬೌಲರ್ ಸೀನ್ ಅಬೌಟ್ ಗೆ ಅಪರಾಧಿ ಪ್ರಜ್ಞೆ ಕಾಡತೊಡಗಿತ್ತು. 2  3 ಪ್ರೈಸ್ ಮೀಟಿಂಗ್ನಲ್ಲಿ ಉಲ್ಲೇಖಿಸಿದ್ದ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಫಿಲಿಪ್ ಹ್ಯೂಸ್ ಗಳಿಸಿದ 63 ರನ್ ಸ್ಕೋರ್ ಅನ್ನು ನಾಟೌಟ್ ಫಾರೆವರ್ ಎಂದು ಘೋಷಿಸಿಬಿಟ್ಟಿತು.
ಈ ಘೋರ ದುರ್ಘಟನೆ ನಡೆದು ಇಂದಿಗೆ ಆರು ವರ್ಷ ಕಳೆದರೂ, ಯಾವುದೇ ಬೌನ್ಸರ್ ಆಟಗಾರನ ಹೆಲ್ಮೆಟ್ ಬಡಿದಾಗ ಈ ಘಟನೆ ನೆನಪಿಗೆ ಬರುತ್ತದೆ. ಇನ್ನು ಮುಂದೆ ಇಂಥ ಯಾವುದೇ ದುರ್ಘಟನೆ ನಡೆಯದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
PHILIPH HUGHES ♥️ 63not out

LEAVE A REPLY

Please enter your comment!
Please enter your name here

17 + 12 =

Latest news

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ ಮಂಗಳೂರು/ಬೆಂಗಳೂರು: ಪ್ರತಿಷ್ಠಿತ ಆರ್‌ಪಿ ಟ್ರೋಫಿ 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ಅಕುಲ್ ಟೂರಿಸಂ...

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...
- Advertisement -spot_imgspot_img

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

Must read

- Advertisement -spot_imgspot_img

You might also likeRELATED
Recommended to you